alex Certify ಶತ್ರು ಬಾಧೆ ನಿವಾರಣೆಗೆ ‘ಅಂಗಾರಕ ಚತುರ್ಥಿ’ ಯಾದ ಇಂದು ಮಾಡಿ ಈ ಪೂಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತ್ರು ಬಾಧೆ ನಿವಾರಣೆಗೆ ‘ಅಂಗಾರಕ ಚತುರ್ಥಿ’ ಯಾದ ಇಂದು ಮಾಡಿ ಈ ಪೂಜೆ

ಇಂದು ಮಂಗಳಕರವಾದ ಸಂಕಷ್ಟ ಚತುರ್ಥಿ ಬಂದಿದೆ. ಇಂದನ್ನು ಅಂಗಾರಕ ಚತುರ್ಥಿ ಎಂದು ಕರೆಯುತ್ತಾರೆ. ಈ ದಿನದಂದು ಗಣೇಶನನ್ನು ಈ ರೀತಿ ಪೂಜಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ.

ಇಂದು ಮನೆಯಲ್ಲಿ ಗಣೇಶನ ಫೊಟೊ ಇಟ್ಟು ಪೂಜೆ ಸಲ್ಲಿಸಬೇಕು. ಗಣೇಶನಿಗೆ ಇಂದು ಕೆಂಪು ದಾಸವಾಳ ಹೂವನ್ನು ಅರ್ಪಿಸಬೇಕು. ಹಾಗೇ ಕುಂಕುಮ ಮಿಶ್ರಿತ ಅಕ್ಷತೆ ಕಾಳನ್ನು ಅರ್ಪಿಸಬೇಕು. ಇದರಿಂದ ನಿಮಗಿರುವ ಶತ್ರುಭಾದೆ ದೂರವಾಗುತ್ತದೆ.

ಜೇಬಿನಲ್ಲಿ ಈ ವಸ್ತುವಿಟ್ಟರೆ ಆರ್ಥಿಕ ನಷ್ಟ ನಿಶ್ಚಿತ

ಇಂದು ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು. ಮತ್ತು ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥವನ್ನು ಅರ್ಪಿಸಬೇಕು. ಆ ವೇಳೆ “ಗಂ ಕ್ಷಿಪ್ರಪ್ರಸಾದನಾಯ ನಮಃ” ಈ ಮಂತ್ರವನ್ನು 21 ಬಾರಿ ಪಠಿಸಿದರೆ ನಿಮ್ಮ ಕಷ್ಟಗಳು ತೊಲಗುತ್ತದೆ. ಹಾಗೇ ಸಮೀಪದಲ್ಲಿರುವ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ಫಲಪುಷ್ಪಗಳನ್ನುನೀಡಿ ಪೂಜೆ ಮಾಡಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...