alex Certify ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ದನಗಳ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ದನಗಳ ರಕ್ಷಣೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ದನಗಳನ್ನು ರಕ್ಷಿಸಲಾಗಿದೆ

ಗೋ ಗ್ಯಾನ್ ಫೌಂಡೇಶನ್ ಸ್ವಯಂಸೇವಕ ಸಂಜಯ್ ಕುಲಕರ್ಣಿ ಮತ್ತು ಸಹಚರರು, ತಂಡದವರು 16 ದನಗಳನ್ನು ರಕ್ಷಿಸಿದ್ದಾರೆ. ಚಾಲಕ ನೇಮನ್, ಖದಿರ್, ಸಲ್ಮಾನ್ ಅವರನ್ನು ಬಂಧಿಸಲಾಗಿದ್ದು, ಕ್ಯಾಂಟರ್ ಜಪ್ತಿ ಮಾಡಲಾಗಿದೆ.

ಚಿತ್ರದುರ್ಗದಿಂದ ನೆಲಮಂಗಲದ ಇಸ್ಲಾಂಪುರಕ್ಕೆ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿತ್ತು. ಇಸ್ಲಾಂಪುರ ನಿವಾಸಿ ಸಿರಾಜುದ್ದೀನ್ ಗೆ ಸೇರಿದ ಕ್ಯಾಂಟರ್ ಮತ್ತು ದನಗಳು ಇವಾಗಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...