ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 503, ಬಳ್ಳಾರಿ 61, ಹಾವೇರಿ 49, ದಕ್ಷಿಣಕನ್ನಡ 44, ಉತ್ತರಕನ್ನಡ 40, ವಿಜಯಪುರ 39, ಶಿವಮೊಗ್ಗ ಜಿಲ್ಲೆಯಲ್ಲಿ 22 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಬೆಂಗಳೂರು ಗ್ರಾಮಾಂತರ 21, ಬೀದರ್, ಧಾರವಾಡ ತಲಾ 17, ಹಾಸನ 16, ಕಲಬುರ್ಗಿ, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ, ರಾಮನಗರ ತಲಾ 12, ಚಿಕ್ಕಮಗಳೂರು 10, ಉಡುಪಿ, ಮೈಸೂರು ತಲಾ 9 ಮಂದಿಗೆ ಸೋಂಕು ತಗುಲಿದೆ.
ಬಾಗಲಕೋಟೆ, ಕೊಡಗು ತಲಾ 4, ಕೋಲಾರ, ಚಿತ್ರದುರ್ಗ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗ ತಲಾ 2, ತುಮಕೂರು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಒಟ್ಟು 947 ಮಂದಿಗೆ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 15,242 ಏರಿಕೆಯಾಗಿದೆ. ಇವತ್ತು 235 ಜನ ಬಿಡುಗಡೆಯಾಗಿದ್ದು 7918ಮಂದಿ ಇದುವರೆಗೆ ಬಿಡುಗಡೆಯಾಗಿದ್ದಾರೆ. 7074 ಸಕ್ರಿಯ ಪ್ರಕರಣಗಳಿದ್ದು 246 ಮಂದಿ ಮೃತಪಟ್ಟಿದ್ದಾರೆ. 271 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 503, ಬಳ್ಳಾರಿ 61, ಹಾವೇರಿ 49, ದಕ್ಷಿಣಕನ್ನಡ 44, ಉತ್ತರಕನ್ನಡ 40, ವಿಜಯಪುರ 39, ಶಿವಮೊಗ್ಗ ಜಿಲ್ಲೆಯಲ್ಲಿ 22 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಬೆಂಗಳೂರು ಗ್ರಾಮಾಂತರ 21, ಬೀದರ್, ಧಾರವಾಡ ತಲಾ 17, ಹಾಸನ 16, ಕಲಬುರ್ಗಿ, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ, ರಾಮನಗರ ತಲಾ 12, ಚಿಕ್ಕಮಗಳೂರು 10, ಉಡುಪಿ, ಮೈಸೂರು ತಲಾ 9 ಮಂದಿಗೆ ಸೋಂಕು ತಗುಲಿದೆ.
ಬಾಗಲಕೋಟೆ, ಕೊಡಗು ತಲಾ 4, ಕೋಲಾರ, ಚಿತ್ರದುರ್ಗ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗ ತಲಾ 2, ತುಮಕೂರು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಒಟ್ಟು 947 ಮಂದಿಗೆ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 15,242 ಏರಿಕೆಯಾಗಿದೆ. ಇವತ್ತು 235 ಜನ ಬಿಡುಗಡೆಯಾಗಿದ್ದು 7918ಮಂದಿ ಇದುವರೆಗೆ ಬಿಡುಗಡೆಯಾಗಿದ್ದಾರೆ. 7074 ಸಕ್ರಿಯ ಪ್ರಕರಣಗಳಿದ್ದು 246 ಮಂದಿ ಮೃತಪಟ್ಟಿದ್ದಾರೆ. 271 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.