alex Certify ಗಮನಿಸಿ…! ಸಾಲು-ಸಾಲು ರಜೆ; ನಿಮ್ಮ ಯಾವುದೇ ಬ್ಯಾಂಕ್, ಕಚೇರಿ ಕೆಲಸಗಳಿದ್ದಲ್ಲಿ ಇಂದೇ ಮುಗಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಸಾಲು-ಸಾಲು ರಜೆ; ನಿಮ್ಮ ಯಾವುದೇ ಬ್ಯಾಂಕ್, ಕಚೇರಿ ಕೆಲಸಗಳಿದ್ದಲ್ಲಿ ಇಂದೇ ಮುಗಿಸಿ

ನಾಳೆಯಿಂದ ಸಾಲು-ಸಾಲು ರಜೆ ಇದ್ದು ನಿಮ್ಮ ಯಾವುದೇ ಬ್ಯಾಂಕ್, ಕಚೇರಿ ವ್ಯವಹಾರ, ಕೆಲಸ ಕಾರ್ಯಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಹಬ್ಬದ ಖರ್ಚು ವೆಚ್ಚ ವ್ಯವಹಾರಗಳಿಗೆ ಆಡಚಣೆಯಾಗಬಹುದಾದ ಸಾಧ್ಯತೆ ಇರುತ್ತದೆ.

ಏಪ್ರಿಲ್ 10 ಎರಡನೇ ಶನಿವಾರ, ಏಪ್ರಿಲ್ 11 ಭಾನುವಾರ, ಏಪ್ರಿಲ್ 13 ಯುಗಾದಿ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ಏಪ್ರಿಲ್ 12 ರಂದು ಸೋಮವಾರ ಯುಗಾದಿ ಅಮಾವಾಸ್ಯೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಜನ ಬ್ಯಾಂಕ್, ಕಚೇರಿಗೆ ಬರುವುದಿಲ್ಲ. ಹೀಗಾಗಿ ಬ್ಯಾಂಕ್, ಕಚೇರಿಗಳಿಗೆ ಸತತ ರಜೆ ಇರುತ್ತದೆ. ಬ್ಯಾಂಕ್ ವ್ಯವಹಾರ, ಕಚೇರಿ ಕೆಲಸ ಕಾರ್ಯಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...