alex Certify ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭಾರೀ ಮಳೆಗೆ ನರೆಂಗಾವ್​ ಸಂಪೂರ್ಣ ಜಲಾವೃತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭಾರೀ ಮಳೆಗೆ ನರೆಂಗಾವ್​ ಸಂಪೂರ್ಣ ಜಲಾವೃತ

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದೆ. ಔರಂಗಾಬಾದ್​ ಜಿಲ್ಲೆಯ ನರೇಗಾಂವ್​ ಎಂಬಲ್ಲಿ ಭಾರೀ ಮಳೆಯಾಗಿದ್ದು ಸಂಪೂರ್ಣ ನರೇಂಗಾವ್​​ ಜಲಾವೃತಗೊಂಡಿದೆ.

ಭಾರೀ ಮಳೆಯಲ್ಲಿ ಕನಿಷ್ಟ 91 ಮಂದಿ ಸಾವನ್ನಪ್ಪಿದ್ದು, 25 ಲಕ್ಷ ಹೆಕ್ಟೇರ್​​ನಷ್ಟು ಕೃಷಿಭೂಮಿ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರೀ ಮಳೆಗೆ ಈ ವರೆಗೆ ಕನಿಷ್ಟ 91 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 22 ಸಾವುಗಳು ಕಳೆದ ಕೆಲ ದಿನಗಳಲ್ಲಿ ಸಂಭವಿಸಿದೆ. ಇದು ಮಾತ್ರವಲ್ಲದೇ 4390.5 ಕಿಮೀ ಉದ್ದದ ರಸ್ತೆಗಳು ಹಾಗೂ 1077 ಸೇತುವೆಗಳು ನಾಶವಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಲ್ಲಿ ನಾಂದೇಡ್ ಜಿಲ್ಲೆ ಅತೀ ಹೆಚ್ಚು ಹಾನಿ ಅನುಭವಿಸಿದೆ. 8,38,645 ಮಂದಿ ರೈತರಿಗೆ ಸೇರಿದ 5.77 ಲಕ್ಷ ಹೆಕ್ಟೇರ್​ ಕೃಷಿ ಭೂಮಿ ನಾಶವಾಗಿದೆ.

— ANI (@ANI) October 2, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...