alex Certify SHOCKING NEWS: ಸಂಬಂಧಿಕರಿಂದಲೇ ಸುಪಾರಿ…? ಶೂಟೌಟ್ ಗೆ ಬಲಿಯಾದ ಅಮಾಯಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸಂಬಂಧಿಕರಿಂದಲೇ ಸುಪಾರಿ…? ಶೂಟೌಟ್ ಗೆ ಬಲಿಯಾದ ಅಮಾಯಕ…!

ಮೈಸೂರು: ಮೈಸೂರಿನ ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಅಂಗಡಿಯಲ್ಲಿ ನಡೆದಿದ್ದ ದರೋಡೆ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಅಂಗಡಿ ಮಾಲೀಕನ ಹತ್ಯೆಗೆ ಸಂಬಂಧಿಕರೇ ಸುಪಾರಿ ಕೊಟ್ಟು ಶೂಟೌಟ್ ಮಾಡಿಸಿರುವ ಅನುಮಾನ ವ್ಯಕ್ತವಾಗಿದೆ.

ರಾಜಸ್ಥಾನ ಮೂಲದ ಸತ್ಯೇಂದ್ರ ಪಾಲ್ ಸಿಂಗ್, ತೇಜ್ ವೀರ್ ಸಿಂಗ್ ಎಂಬುವವರ ಬಂಧನದ ಬಳಿಕ ಈ ಅನುಮಾನ ವ್ಯಕ್ತವಾಗಿದೆ. ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಅಂಗಡಿ ಮಾಲೀಕನ ಏಳಿಗೆ ಸಹಿಸದೇ ಸಂಬಂಧಿಕರೇ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಈ ಪಾರ್ಕ್​ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ

ಆರೋಪಿಗಳ ಟಾರ್ಗೆಟ್ ಅಂಗಡಿ ಮಾಲೀಕನಾಗಿದ್ದ. ಆದರೆ ಶೂಟೌಟ್ ವೇಳೆ ಆಕಸ್ಮಿಕವಾಗಿ ಅಮಾಯಕ ಯುವಕ ಸಾವನ್ನಪ್ಪಿದ್ದಾನೆ ಎಂಬ ಸಂಗತಿ ಬಯಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಅಂಗಡಿ ಇಂಟಿರಿಯರ್ ಕೆಲಸಕ್ಕೆ ಬಂದವರಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ದಟ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...