alex Certify ಕೃತಿಯಲ್ಲ, ವಿಕೃತಿ: ‘ಆರ್.ಎಸ್.ಎಸ್. ಆಳ –ಅಗಲ’ ಬಗ್ಗೆ ಪ್ರತಾಪ್ ಸಿಂಹ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃತಿಯಲ್ಲ, ವಿಕೃತಿ: ‘ಆರ್.ಎಸ್.ಎಸ್. ಆಳ –ಅಗಲ’ ಬಗ್ಗೆ ಪ್ರತಾಪ್ ಸಿಂಹ ಕಿಡಿ

ಮೈಸೂರು: ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಬರೆದ ‘ಆರ್.ಎಸ್.ಎಸ್. ಆಳ –ಅಗಲ’ ಕೃತಿ ಕುರಿತಾಗಿ ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದಾರೆ.

‘ಆರ್.ಎಸ್.ಎಸ್. ಆಳ –ಅಗಲ’ ಕೃತಿಯಲ್ಲ ಅದು ವಿಕೃತಿ ಎಂದು ಟೀಕಿಸಿದ್ದು, ಕಾಂಗ್ರೆಸ್ ಪಕ್ಷದ ಆಳಾಗಿ ಬರೆಯುವವರಿಗೆ ಆರ್.ಎಸ್.ಎಸ್. ಆಳ, ಅಗಲವನ್ನು ತಿಳಿದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಒಂದು ಪಕ್ಷದ ಆಳಾಗಿ ಮಹಾದೇವ ಅವರು ಕೃತಿ ರಚಿಸಿದ್ದಾರೆ. ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದ್ದು, ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ. ‘ಆರ್.ಎಸ್.ಎಸ್. ಆಳ -ಅಗಲ’ ಕೃತಿಯಲ್ಲ ವಿಕೃತಿ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...