alex Certify ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಸಚಿವರ ಗನ್ ಮ್ಯಾನ್ ಹಾಗೂ ಡ್ರೈವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಸಚಿವರ ಗನ್ ಮ್ಯಾನ್ ಹಾಗೂ ಡ್ರೈವರ್

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನೆ ಎದುರು ಗನ್ ಮ್ಯಾನ್ ಹಾಗೂ ಡ್ರೈವರ್ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ನಡೆದಿದೆ.

ಸಚಿವರ ಸದಾಶಿವನಗರ ಮನೆ ಎದುರು ಸಚಿವರ ಗನ್ ಮ್ಯಾನ್ ತಿಮ್ಮಯ್ಯ, ಚಾಲಕ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಈ ಹೊಡೆದಾಟ ನಡೆದಿದೆ.

ಹಂತಕರ ಅಟ್ಟಹಾಸ, ಭಾರೀ ಗುಂಡಿನ ದಾಳಿಯಲ್ಲಿ 13 ಪೊಲೀಸರ ಹತ್ಯೆ

ನಿನ್ನೆ ಗನ್ ಮ್ಯಾನ್ ಟೀ ಮಾರುತ್ತ ಬಂದ ವ್ಯಕ್ತಿಯನ್ನು ಹೊಡೆದು ಕಳುಹಿಸಿದ್ದ. ಈ ವೇಳೆ ಚಾಲಕ ಸೋಮಶೇಖರ್ ಗನ್ ಮ್ಯಾನ್ ನನ್ನು ಬಿಡಿಸಿ ಬುದ್ಧಿ ಹೇಳಿದ್ದರು. ಈ ವಿಷಯವನ್ನು ಚಾಲಕ ಸಚಿವರಿಗೆ ಹೇಳಿರಬಹುದು ಎಂಬ ಆತಂಕದಿಂದ ಇಂದು ಮುಂಜಾನೆ ಜಗಳ ಆರಂಭಸಿದ್ದಾನೆ. ಜಗಳ ಗನ್ ಮ್ಯಾನ್ ಹಾಗೂ ಚಾಲಕನ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಕಿತ್ತಾಟ ನಿಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...