alex Certify BIG NEWS: ಸಿಡಿ ಬಹಿರಂಗ ಪ್ರಕರಣ – ಕಿಂಗ್ ಪಿನ್ ಗಳ ಪತ್ತೆಗೆ 5 ತಂಡಗಳ ರಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಡಿ ಬಹಿರಂಗ ಪ್ರಕರಣ – ಕಿಂಗ್ ಪಿನ್ ಗಳ ಪತ್ತೆಗೆ 5 ತಂಡಗಳ ರಚನೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐ ಟಿ ಅಧಿಕಾರಿಗಳು, ಸಿಡಿ ಹಿಂದಿನ ಕಿಂಗ್ ಪಿನ್ ಗಳ ಪತ್ತೆಗಾಗಿ 5 ತಂಡಗಳನ್ನು ರಚನೆ ಮಾಡಿ ಹುಡುಕಾಟ ನಡೆಸಿದೆ.

ಮಾಜಿ ಸಚಿವರ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳಾದ ಪತ್ರಕರ್ತ ನರೇಶ್ ಹಾಗೂ ಶ್ರವಣ್ ಪತ್ತೆಗಾಗಿ ಎಸ್ ಐ ಟಿ ಅಧಿಕಾರಿಗಳು ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 5 ವಿಶೇಷ ತಂಡ ರಚನೆ ಮಾಡಿದೆ. ಬೆಂಗಳೂರು ಸುತ್ತಮುತ್ತ 1 ತಂಡ, ದೆಹಲಿಯತ್ತ 1 ತಂಡ, ಹಾಸನ, ಚಿಕ್ಕಮಗಳೂರು ಸುತ್ತ ತಲಾ ಒಂದೊಂದು ತಂಡ ಹಾಗೂ ತುಮಕೂರು ಭಾಗದಲ್ಲಿ ಒಂದು ತಂಡದಿಂದ ಶೋಧಕಾರ್ಯ ನಡೆಸಲಾಗುತ್ತಿದೆ.

ಮಹಾರಾಷ್ಟ್ರ ನಂತ್ರ ಇಲ್ಲಿಯೂ ಜಾರಿಯಾಗಿದೆ ರಾತ್ರಿ ಕರ್ಫ್ಯೂ

ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದ ಶಂಕಿತ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಎಸ್ಐಟಿ ಹುಡುಕಾಟ ತೀವ್ರಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...