alex Certify ಇಸ್ರೇಲ್ ವೈಮಾನಿಕ ದಾಳಿ ವೇಳೆ ಜೀವ ಉಳಿಸಿಕೊಳ್ಳಲು ಓಡಿದ ಪತ್ರಕರ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಸ್ರೇಲ್ ವೈಮಾನಿಕ ದಾಳಿ ವೇಳೆ ಜೀವ ಉಳಿಸಿಕೊಳ್ಳಲು ಓಡಿದ ಪತ್ರಕರ್ತೆ

ಗಾಝಾ ಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿಯ ನೇರ ಕವರೇಜ್ ಮಾಡುತ್ತಿದ್ದ ಪತ್ರಕರ್ತರೊಬ್ಬರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಗಿ ಬಂದ ಪ್ರಸಂಗದ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

ಗಾಝಾ ಮೂಲದ ಪತ್ರಕರ್ತೆ ಯೌಮ್ನಾ ಅಲ್ ಸಯೀದ್‌ ಅವರು ಅಲ್‌-ಜಝೀರಾ ಸುದ್ದಿವಾಹಿನಿಗೆ ವೈಮಾನಿಕ ದಾಳಿಯ ನೇರ ಪ್ರಸಾರ ಮಾಡಿಕೊಡುತ್ತಿದ್ದರು. ಈ ವೇಳೆ ಅವರ ಎದುರೇ ಇದ್ದ ಕಟ್ಟಡವೊಂದಕ್ಕೆ ಇಸ್ರೇಲಿ ಕ್ಷಿಪಣಿಗಳು ಅಪ್ಪಳಿಸಿ ದಟ್ಟ ಹೊಗೆ ಆವರಿಸಿದೆ.

ಶೇಕಡ 100 ರಷ್ಟು ವ್ಯಾಕ್ಸಿನೇಷನ್ ಸಾಧಿಸುವ ಗ್ರಾಮಗಳಿಗೆ 10 ಲಕ್ಷ ರೂ.; ಪಂಜಾಬ್ ಸಿಎಂ

ಇಂಥ ಪರಿಸ್ಥಿತಿಯಲ್ಲೂ ಸುದ್ದಿ ಪ್ರಸಾರದ ಕಾರ್ಯದಲ್ಲಿ ನಿರತರಾದ ಸಯೀದ್ ಭಾರೀ ಸ್ಫೋಟಗಳ ನಡುವೆ, ಕ್ಯಾಮೆರಾ ಫ್ರೇಂನಿಂದ ಆಚೆ ಓಡಿಹೋಗಿ ಜೀವ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...