alex Certify BIG SHOCKING NEWS: ಸದ್ಯಕ್ಕೆ ಕೊರೋನಾ ವಾಸಿಯಾದ್ರೂ ನರಕೋಶ, ಜೀವತಂತು ನಾಶ, ಮಿದುಳು ನಿಷ್ಕ್ರಿಯ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING NEWS: ಸದ್ಯಕ್ಕೆ ಕೊರೋನಾ ವಾಸಿಯಾದ್ರೂ ನರಕೋಶ, ಜೀವತಂತು ನಾಶ, ಮಿದುಳು ನಿಷ್ಕ್ರಿಯ ಸಾಧ್ಯತೆ

ಲಂಡನ್: ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೂ ಕಾಟ ತಪ್ಪುವುದಿಲ್ಲ. ಕೊರೋನಾ ಸೋಂಕು ಮಿದುಳಿನ ಜೀವತಂತು, ನರಕೋಶ ನಾಶಪಡಿಸುತ್ತದೆ. ಕೊರೋನಾ ಸೋಂಕಿನಿಂದ ಸದ್ಯಕ್ಕೆ ಗುಣಮುಖರಾದರೂ, ದೀರ್ಘಕಾಲದ ನಂತರ ನರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜರ್ನಲ್ ಬ್ರೇನ್ ಪತ್ರಿಕೆಯಲ್ಲಿ ಈ ಕುರಿತಾದ ಅಧ್ಯಯನ ವರದಿ ಪ್ರಕಟವಾಗಿದೆ. ಲಂಡನ್ ವಿಶ್ವವಿದ್ಯಾಲಯ ಕಾಲೇಜ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. ಕೊರೋನಾ ಸೋಂಕಿತ ವ್ಯಕ್ತಿಗಳಲ್ಲಿ ಅಧ್ಯಯನ ನಡೆಸಲಾಗಿದೆ.

ಕೊರೋನಾ ಸೋಂಕಿನಿಂದ ಗುಣಮುಖರಾದ ನಂತರವೂ ನರಕೋಶಗಳ ಉರಿಯೂತ, ಭಾವೋದ್ರೇಕ, ಮಾನಸಿಕ ವಿಕಾರ ಸಮಸ್ಯೆ ಕಾಣಿಸಿಕೊಳ್ಳಲಿದೆ. 43 ಕೊರೋನಾ ಸೋಂಕಿತರ ಮೇಲೆ ತಜ್ಞರಿಂದ ಅಧ್ಯಯನ ನಡೆಸಲಾಗಿದ್ದು, ಈಗಾಗಲೇ 9 ಮಂದಿಯಲ್ಲಿ ನರರೋಗ ಸಮಸ್ಯೆ ಪತ್ತೆಯಾಗಿದೆ. ಗುಣಮುಖರಾಗಿದ್ದ ಕೆಲವರಲ್ಲಿ ಮಿದುಳು ನಿಷ್ಕ್ರಿಯವಾಗಿದೆ ಎಂದು ಅಧ್ಯಯನ ವರದಿಯಲ್ಲಿ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...