alex Certify ನೃತ್ಯ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿ ಸಾವು

ಗಾಂಪ ಮಲ್ಲಯ್ಯ ದೇವರ ಪೂಜಾರಿಯೊಬ್ಬರು ವಾರ್ಷಿಕ ಪೂಜೆಯ ನೃತ್ಯ ಮಾಡುತ್ತಾ, ಸಮೀಪದ ಕಲ್ಲಿನ ಗುಡ್ಡದ ಮೇಲೇರಿ ಕುಣಿಯುತ್ತಿದ್ದರು. ಕಾಲು ಜಾರಿದ ಪರಿಣಾಮ ಕೆಳಗಿನ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.

35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ

ಈ ಘಟನೆಯ ವಿಡಿಯೊ ಭಕ್ತರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ದುರಂತವು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದರಾವ್‍ಪೇಟ್ ಗ್ರಾಮದಲ್ಲಿ ಶನಿವಾರ ಜರುಗಿದೆ.

ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ನಾಲ್ಕು ಬಾರಿ ಈ ರೀತಿಯ ಗುಡ್ಡ ಏರಿ ಪೂಜೆ ಸಲ್ಲಿಸುವ ಸಂಪ್ರದಾಯ ಪೂಜಾರಿ ಅಪ್ಪಾ ಪಾಪಯ್ಯ ಅವರದ್ದಾಗಿತ್ತು. ಇವರ ಅಜ್ಜ ಕೂಡ ಇದೇ ಮಾದರಿಯಲ್ಲಿ ಹಲವು ವರ್ಷಗಳ ಮುನ್ನ ಮೃತರಾಗಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...