alex Certify ವಿದ್ಯುತ್ ಗಾಗಿ ಹೋರಾಟ : ರಾಯಚೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಗಾಗಿ ಹೋರಾಟ : ರಾಯಚೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ರಾಯಚೂರಿನಲ್ಲಿ  ವಿದ್ಯುತ್ ಗಾಗಿ  ರೈತರು ಪ್ರತಿಭಟನೆ ನಡೆಸಿದ್ದು, ‘ಜೆಸ್ಕಾಂ ಕಚೇರಿ ಎದುರು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ರೈತ ತಿಮ್ಮಪ್ಪ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂತರ ಮಾತನಾಡಿದ ರೈತ ತಿಮ್ಮಪ್ಪ ‘ 12 ಗಂಟೆ ವಿದ್ಯುತ್ ಕೊಡುತ್ತೀನಿ ಅಂದಿದ್ದು, ಆದರೆ ನೀಡಿಲ್ಲ. ಈ ಹಿನ್ನಲೆ ಬಹಳ ಜನ ರೈತರು ಪ್ರತಿಭಟಿಸಿಲು ಬಂದಿದ್ದರು. ಆಗ ನಾನು ಬೇಸರಿಂದ ಕ್ರಿಮಿನಾಶಕ ಕುಡಿದೆ. ನಂತರ ವಾಂತಿ ಬೇಧಿ ಆಗಿದೆ. ಇದೀಗ ಎರಡು ಮಾತ್ರೆ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...