alex Certify ವಿದ್ಯಾರ್ಥಿಗಳು, ಪೋಷಕರ ಆತಂಕ ಕಡಿಮೆ ಮಾಡಲು ಸಿಬಿಎಸ್‌ಇ ಬಳಸಿತು ಈ ತಂತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳು, ಪೋಷಕರ ಆತಂಕ ಕಡಿಮೆ ಮಾಡಲು ಸಿಬಿಎಸ್‌ಇ ಬಳಸಿತು ಈ ತಂತ್ರ….!

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳು ಇನ್ನೊಂದೇ ವಾರದಲ್ಲಿ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಭಾರೀ ಆತಂಕ ಶುರುವಾಗಿದೆ.

ಈ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿ, ಸಾಮಾಜಿಕ ಜಾಲತಾಣಗಳಲ್ಲಿರುವ ಮಂಡಳಿಯ ಖಾತೆಗಳಲ್ಲಿ ಪೋಷಕರು ಮೊರೆ ಹೋಗಿದ್ದಾರೆ. ಪೋಷಕರಲ್ಲಿನ ಆತಂಕ ಕಡಿಮೆ ಮಾಡಲು ಮುಂದಾದ ಸಿಬಿಎಸ್‌ಇ, ವಿನೋದಮಯ ಮೀಮ್ ಒಂದನ್ನು ಬುಧವಾರ ಹಂಚಿಕೊಂಡಿದೆ.

ಪಿಎಂ-ಕಿಸಾನ್ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: ವಿಫಲಗೊಂಡ ವಹಿವಾಟುಗಳನ್ನು ಸರಿಪಡಿಸಲು ಕೇಂದ್ರದ ಕ್ರಮ

ಖ್ಯಾತ ನಟರಾದ ಮನೋಜ್ ಬಜ್ಪೇಯಿ ಹಾಗೂ ಚೆಲ್ಲಮ್ ಸರ್‌ ಖ್ಯಾತಿಯ ಉದಯ್ ಮಹೇಶ್‌ರ‍ ಚಿತ್ರಗಳನ್ನು ಬಳಸಿಕೊಂಡು ಮೀಮ್ ಒಂದನ್ನು ಸೃಷ್ಟಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಫಲಿತಾಂಶ ಬರುವವರೆಗೂ ಸಮಾಧಾನವಾಗಿ ಕಾಯಲು ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...