alex Certify ಪಾನ ನಿಷೇಧದ ಪ್ರಶ್ನೆ ಕೇಳುತ್ತಿದ್ದಂತೆ ಜಾಣ ಕಿವುಡು ತೋರಿದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನ ನಿಷೇಧದ ಪ್ರಶ್ನೆ ಕೇಳುತ್ತಿದ್ದಂತೆ ಜಾಣ ಕಿವುಡು ತೋರಿದ ಸಚಿವ

ಛತ್ತೀಸ್‌ಘಡದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೇನು ಅರ್ಧ ಅವಧಿ ಮುಗಿಸುವುದರಲ್ಲಿದೆ. ಆದರೆ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧದ ಬಗ್ಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಜಾಣಕಿವುಡುತನ ತೋರುತ್ತಾ ಬಂದಿದೆ.

ನಿಮಗೆ ನೆನಪಿದೆಯಾ ಈ ಫೋಟೋ….? ಕಡುಕಷ್ಟದಲ್ಲೂ ಈ ಬಡ ವಿದ್ಯಾರ್ಥಿನಿ ಮಾಡಿದ್ದಾಳೆ ಸಾಧನೆ

ಈ ಬಗ್ಗೆ ಪ್ರಶ್ನೆ ಕೇಳಿದಾಗ ರಾಜ್ಯದ ಸಂಸ್ಕೃತಿ ಸಚಿವ ಅಮರ್ಜೀತ್‌ ಭಗತ್‌ ಜಾಣಕಿವುಡುತನ ಪ್ರದರ್ಶಿಸಿದ್ದಾರೆ. ಪತ್ರಕರ್ತರೊಬ್ಬರು ಈ ಮದ್ಯ ಮಾರಾಟದ ಬಗ್ಗೆ ಪ್ರಶ್ನೆ ಎತ್ತಿ, ಇದರಿಂದ ರಾಜ್ಯದ ಸಂಸ್ಕೃತಿ ಹಾಳಾಗುತ್ತಿಲ್ಲವೇ ಎಂದಾಗ ಸಚಿವರಿಂದ ಮೌನವೇ ಉತ್ತರವಾಗಿದೆ.

ಇದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದಾಗ ಸಚಿವರು, “ನೀವೇನು ಕೇಳುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...