alex Certify BIG NEWS: ನಿಯಂತ್ರಣ ತಪ್ಪಿ ಸಮುದ್ರಕ್ಕೆ ಉರುಳಿದ ಟ್ರಕ್; ನೀರು ಪಾಲಾದ ಚಾಲಕ – ಕ್ಲೀನರ್; ಓರ್ವನ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಯಂತ್ರಣ ತಪ್ಪಿ ಸಮುದ್ರಕ್ಕೆ ಉರುಳಿದ ಟ್ರಕ್; ನೀರು ಪಾಲಾದ ಚಾಲಕ – ಕ್ಲೀನರ್; ಓರ್ವನ ದುರ್ಮರಣ

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಒಂದು ಸಮುದ್ರಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಸಮುದ್ರ ಪಾಲಾಗಿರುವ ಘಟನೆ ನವಮಂಗಳೂರು ಬಂದರಿನ 14ನೇ ಬರ್ತ್ ನಲ್ಲಿ ನಡೆದಿದೆ.

ಬಾಣಂತಿ ಜೀವ ಕಾಪಾಡಲು‌ ನೆರವಾದ ಅತಿ ವಿರಳ ʼಬಾಂಬೆ ಬ್ಲಡ್ʼ ಗ್ರೂಪ್​ ದಾನಿಗಳು

ಕಲ್ಲಿದ್ದಲನ್ನು ಹಡಗಿಗೆ ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಉರುಳಿದೆ. ಚಾಲಕ ರಾಜೇಸಾಬ (25) ಹಾಗೂ ಕ್ಲೀನರ್ ಭೀಮಪ್ಪ ಇಬ್ಬರೂ ಸಮುದ್ರ ಪಾಲಾಗಿದ್ದಾರೆ.

ಅನುಮತಿಯಿಲ್ಲದೆ ಮೊಬೈಲ್ ಸಂಖ್ಯೆ ಹಿಂಪಡೆದ​ ಕಂಪನಿ: ಕೋರ್ಟ್‌ ಮೆಟ್ಟಿಲೇರಿ ಜಯ ಸಾಧಿಸಿದ ಬೆಂಗಳೂರು ವ್ಯಕ್ತಿ

ಚಾಲಕ ರಾಜೇಸಾಬ ಮೃತದೇಹ ಪತ್ತೆಯಾಗಿದ್ದು, ಭೀಮಪ್ಪನಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...