alex Certify ಹೊಲದಲ್ಲಿ ಕಳೆ ಕೀಳುವಾಗಲೇ ಯುವತಿಗೆ ಬಂದೆರಗಿತ್ತು ಸಾವು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಲದಲ್ಲಿ ಕಳೆ ಕೀಳುವಾಗಲೇ ಯುವತಿಗೆ ಬಂದೆರಗಿತ್ತು ಸಾವು….!

ಹುಟ್ಟು ಆಕಸ್ಮಿಕ – ಸಾವು ಖಚಿತ ಎಂಬ ವಾಡಿಕೆ ಮಾತು ರೂಢಿಯಲ್ಲಿದೆ. ಆದರೆ ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳಿವೆ.

ಇಂತಹ ಉದಾಹರಣೆಗಳಿಗೆ ಮತ್ತೊಂದು ಸೇರ್ಪಡೆಯೆಂಬಂತೆ ಯುವತಿಯೊಬ್ಬಳು ಹೊಲದಲ್ಲಿ ಕಳೆ ಕೀಳುತ್ತಿರುವಾಗಲೇ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆ ಕೆಂಭಾವಿ ಸಮೀಪದ ಮಲ್ಲಾ (ಬಿ) ಗ್ರಾಮದ 19 ವರ್ಷದ ಯುವತಿ ವಿದ್ಯಾ ಕುಂಬಾರ ಸಾವನ್ನಪ್ಪಿದ ನತದೃಷ್ಟೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...