alex Certify ಸಾಲದಿಂದ ಮುಕ್ತಿ ಹೊಂದಲು ರಾಶಿಗನುಗುಣವಾಗಿ ಮಾಡಿ ಈ ಕೆಲಸ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದಿಂದ ಮುಕ್ತಿ ಹೊಂದಲು ರಾಶಿಗನುಗುಣವಾಗಿ ಮಾಡಿ ಈ ಕೆಲಸ….!

ಸಾಲ ಮಾಡೋದು ಸುಲಭ. ಸಾಲ ತೀರಿಸೋದು ಸುಲಭದ ಕೆಲಸವಲ್ಲ. ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಸಾಲದಿಂದ ಹೇಗೆ ಮುಕ್ತಿ ಹೊಂದಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ರಾಶಿಯವರು ಯಾವ ದೇವರ ಆರಾಧನೆ ಮಾಡಿದ್ರೆ ಸಾಲದಿಂದ ಮುಕ್ತಿ ಸಿಗುತ್ತದೆ ಎಂಬ ವಿವರ ಇಲ್ಲಿದೆ.

ಮೇಷ:  ಈ ರಾಶಿಯವರು ಗಣೇಶನ ಪೂಜೆ ಮಾಡಬೇಕು. ದಿನ ಬೆಳಿಗ್ಗೆ ಗಣೇಶನಿಗೆ ಹೂ ಅರ್ಪಿಸಬೇಕು.

ವೃಷಭ: ತಾಯಿ ಲಕ್ಷ್ಮಿಯ ಆರಾಧನೆ ಮಾಡಬೇಕು. ತಾಯಿಗೆ ಕೆಂಪು ಹೂ ಹಾಕಿ ಪೂಜೆ ಮಾಡಬೇಕು.

ಮಿಥುನ: ಈ ರಾಶಿಯವರು ಹನುಮಂತನ ಪೂಜೆ ಮಾಡಬೇಕು. ಬೆಳಿಗ್ಗೆ, ರಾತ್ರಿ ಹನುಮಾನ್ ಚಾಲೀಸ್ ಪಠಿಸಬೇಕು.

ಕರ್ಕ: ಈ ರಾಶಿಯವರು ಗುರುವಾರ ಬೆಳಿಗ್ಗೆ ಬಾಳೆ ಗಿಡದ ಪೂಜೆ ಮಾಡಬೇಕು.

ಸಿಂಹ: ಸಾಲದಿಂದ ಮುಕ್ತಿ ಬಯಸುವವರು ಶನಿವಾರ ಅಶ್ವತ್ಥ ಗಿಡದ ಕೆಳಗೆ ತುಪ್ಪದ ದೀಪ ಹಚ್ಚಬೇಕು.

ಕನ್ಯಾ: ಈ ರಾಶಿಯವರು ಭಗವಂತ ಶಿವನಿಗೆ ಜಲವನ್ನು ಅರ್ಪಿಸಬೇಕು.

ತುಲಾ: ಈ ರಾಶಿಯವರು ಗುರುವಾರ ವಿಷ್ಣು ಸಹಸ್ರನಾಮವನ್ನು ಜಪಿಸಬೇಕು. ಹಳದಿ ಬಣ್ಣದ ಬಟ್ಟೆ ಧರಿಸಬೇಕು.

ವೃಶ್ಚಿಕ: ಮಂಗಳವಾರ ಈ ರಾಶಿಯವರು ತುಳಸಿ ಪೂಜೆ ಮಾಡಬೇಕು.

ಧನು: ಬೆಳಿಗ್ಗೆ ಹಾಗೂ ರಾತ್ರಿ ವಿಷ್ಣು ಹಾಗೂ ಲಕ್ಷ್ಮಿ ಆರಾಧನೆಯನ್ನು ಮಾಡಬೇಕು.

ಮಕರ: ನಿತ್ಯ ಗಣಪತಿ ಆರಾಧನೆ ಮಾಡಬೇಕು. ಬುಧವಾರ ಹಸಿರು ಏಲಕ್ಕಿಯನ್ನು ಗಣೇಶನಿಗೆ ನೀಡಬೇಕು.

ಕುಂಭ: ಈ ರಾಶಿಯವರು ಸೋಮವಾರ ಶಿವಲಿಂಗಕ್ಕೆ ಗಂಗಾಜಲ ಅರ್ಪಿಸಬೇಕು.

ಮೀನ: ಪ್ರತಿ ದಿನ ಸೂರ್ಯದೇವನಿಗೆ ಜಲವನ್ನು ಅರ್ಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...