alex Certify ಜೀವನದಲ್ಲಿ ಸದಾ ಸಂಪತ್ತು, ಸುಖ ಪ್ರಾಪ್ತಿಗೆ ಬೆಳಿಗ್ಗೆ ಎದ್ದ ತಕ್ಷಣ ʼಕುಂಭ ರಾಶಿʼಯವರು ಹೇಳಬೇಕು ಈ ಮಂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸದಾ ಸಂಪತ್ತು, ಸುಖ ಪ್ರಾಪ್ತಿಗೆ ಬೆಳಿಗ್ಗೆ ಎದ್ದ ತಕ್ಷಣ ʼಕುಂಭ ರಾಶಿʼಯವರು ಹೇಳಬೇಕು ಈ ಮಂತ್ರ

ಕುಂಭ ರಾಶಿ ಶುಭ ರಾಶಿ ಎನ್ನಲಾಗುತ್ತದೆ. ಈ ರಾಶಿಯವರು ಸುಖ-ಶಾಂತಿಯಿಂದ ಜೀವನ ನಡೆಸುತ್ತಾರಂತೆ. ಈ ರಾಶಿಯವರಿಗೆ ಖಜಾನೆ ಬಾಗಿಲು ಯಾವಾಗ್ಲೂ ತೆರೆದಿರುತ್ತದೆಯಂತೆ. ಕುಂಭ ರಾಶಿಯವರು ಬೆಳಿಗ್ಗೆ ಎದ್ದ ತಕ್ಷಣ ಈ ಮೂರು ಶಬ್ಧವನ್ನು ಹೇಳಿದ್ರೆ ಅವ್ರ ಅದೃಷ್ಟ ಬದಲಾಗುತ್ತದೆ. ಜೀವನದಲ್ಲಿ ಸದಾ ಸಂಪತ್ತು, ಸುಖ ಪ್ರಾಪ್ತಿಯಾಗುತ್ತದೆ.

ಕುಂಭ ರಾಶಿಯವರು ಬೆಳಿಗ್ಗೆ ಏಳುತ್ತಿದ್ದಂತೆ 7 ಬಾರಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಬೇಕು. ಈ ಮಂತ್ರ ಬಹಳ ಲಾಭಕರ. ಈ ಒಂದು ಮಂತ್ರದಲ್ಲಿ ಎಲ್ಲ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯಿದೆ. ಪ್ರತಿದಿನ ಈ ಮಂತ್ರ ಪಠಿಸುತ್ತಿದ್ದರೆ ಕುಂಭ ರಾಶಿಯವರ ಮೇಲೆ ಶಿವನ ಕೃಪೆ ಸದಾ ಇರುತ್ತದೆ.

ಪುರಾಣಗಳ ಪ್ರಕಾರ, ಶಿವ ಕುಂಭ ರಾಶಿಯವರನ್ನು ಹೆಚ್ಚು ಪ್ರೀತಿ ಮಾಡುತ್ತಾನಂತೆ. ಯಾವುದೇ ಕುಂಭ ರಾಶಿಯ ವ್ಯಕ್ತಿ ಮೇಲೆ ಈಶ್ವರ ಕೃಪೆ ತೋರಿದ್ರೆ ಎಂದೂ ಆ ವ್ಯಕ್ತಿ ಬಳಿ ಸಮಸ್ಯೆ ಸುಳಿಯುವುದಿಲ್ಲವಂತೆ. ಧನಲಾಭವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...