alex Certify ಶತ್ರುನಾಶಕ್ಕೆ ನೆರವಾಗುತ್ತೆ ಶುದ್ಧ ನೀರಿನ ʼತಾಂತ್ರಿಕ ವಿದ್ಯೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತ್ರುನಾಶಕ್ಕೆ ನೆರವಾಗುತ್ತೆ ಶುದ್ಧ ನೀರಿನ ʼತಾಂತ್ರಿಕ ವಿದ್ಯೆʼ

ಜ್ಯೋತಿಷ್ಯದ ಜೊತೆ ಜನರು ತಂತ್ರ, ಮಂತ್ರ, ಮಾಠಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಆದ್ರೆ ಈ ತಾಂತ್ರಿಕ ವಿದ್ಯೆ ಅಪಾಯಕಾರಿ. ಇದ್ರಿಂದ ಲಾಭದ ಜೊತೆ ನಷ್ಟವೂ ಇದೆ. ನೀರು ಪ್ರತಿಯೊಬ್ಬರಿಗೂ ಬೇಕು. ಆಹಾರವಿಲ್ಲದೆ ಮನುಷ್ಯ ಒಂದು ವಾರ ಇರಬಲ್ಲ. ಆದ್ರೆ ನೀರಿರದೆ ಇರಲು ಸಾಧ್ಯವಿಲ್ಲ. ಈ ನೀರು ಆರೋಗ್ಯಕ್ಕೆ ಮಾತ್ರವಲ್ಲ ಇದ್ರಿಂದ ಶತ್ರು ನಾಶ, ಸುಖ, ಶಾಂತಿ ಪಡೆಯಬಹುದು.

ಒಂದು ಗ್ಲಾಸ್ ಶುದ್ಧ ನೀರು ಶತ್ರು ನಾಶ ಮಾಡುತ್ತದೆ. ಒಂದು ಗ್ಲಾಸ್ ಶುದ್ಧ ನೀರನ್ನು ತೆಗೆದುಕೊಳ್ಳಿ. ನಾಲ್ಕು ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಳ್ಳಿ. ಮೆಣಸಿನ ಕಾಯಿಯಲ್ಲಿರುವ ಬೀಜವನ್ನು ಬೇರ್ಪಡಿಸಿ, ನೀರಿಗೆ ಹಾಕಿ. ಬೀಜವಿರುವ ನೀರನ್ನು 21 ಬಾರಿ ನಿಮ್ಮ ದೇಹಕ್ಕೆ ಪ್ರದಕ್ಷಿಣೆ ಮಾಡಿ. ನಂತ್ರ ಅದನ್ನು ನಿರ್ಜನ ಪ್ರದೇಶ ಅಥವಾ ರಸ್ತೆ ಮೇಲೆ ಹಾಕಿ. ನೀರು ನಿಮ್ಮ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಎಳೆದುಕೊಳ್ಳುತ್ತದೆ. ಹೀಗೆ ಮಾಡಿದ್ರೆ ಶತ್ರುಗಳ ನಾಶವಾಗುತ್ತದೆ.

ವಿನಾಕಾರಣ ನಿಮಗೆ ತೊಂದರೆ ಕೊಡ್ತಿರುವ ವ್ಯಕ್ತಿಯನ್ನು ನಿಮ್ಮಿಂದ ದೂರವಿಡಬೇಕೆಂದ್ರೆ ಈ ಉಪಾಯ ಅನುಸರಿಸಿ. ಬೆಳಿಗ್ಗೆ ಶೌಚಕ್ಕೆ ಹೋದಾಗ ಶೌಚಕ್ಕೆ ಬಳಸುವ ನೀರಿನಲ್ಲಿ ನಿಮಗೆ ತೊಂದರೆ ನೀಡ್ತಿರುವ ವ್ಯಕ್ತಿ ಹೆಸರು ಬರೆಯಿರಿ. ಶೌಚ ಮುಗಿಸಿ ಬರುವ ವೇಳೆಗೆ ಎಡ ಕಾಲಿನಲ್ಲಿ ಆ ಹೆಸರನ್ನು ಮೂರು ಬಾರಿ ತುಳಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...