alex Certify ಲಕ್ಷ್ಮಿದೇವಿಯ ʼಅನುಗ್ರಹʼಕ್ಕೆ ಶುಕ್ರವಾರದಂದು ತಪ್ಪದೇ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿದೇವಿಯ ʼಅನುಗ್ರಹʼಕ್ಕೆ ಶುಕ್ರವಾರದಂದು ತಪ್ಪದೇ ಮಾಡಿ ಈ ಕೆಲಸ

ಲಕ್ಷ್ಮಿದೇವಿಗೆ ಶುಕ್ರವಾರ ಬಹಳ ಪ್ರಿಯವಾದ ದಿನ. ಈ ದಿನ ನೀವು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿದರೆ, ಅಂದು ಆಕೆಗೆ ಇಷ್ಟವಾದ ಕೆಲಸಗಳನ್ನು ಮಾಡಿದರೆ ಆಕೆಯ ಅನುಗ್ರಹ ದೊರೆತು ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಶುಕ್ರವಾರದಂದು ನೀವು ತಪ್ಪದೇ ಲಕ್ಷ್ಮಿಗೆ ಇಷ್ಟವಾಗುವಂತಹ ಈ ಕೆಲಸಗಳನ್ನು ಮಾಡಿ.

-ಪ್ರತಿದಿನ ದೇವರಿಗೆ ದೀಪ ಬೆಳಗುತ್ತೇವೆ. ಆದರೆ ಶುಕ್ರವಾರದಂದು ತಪ್ಪದೇ ಹಸುವಿನ ತುಪ್ಪದಿಂದ ದೀಪ ಬೆಳಗಿ.

-ಶುಕ್ರವಾರದಂದು ತಪ್ಪದೇ ಯಾವುದಾದರೂ ಪ್ರಾಣಿ, ಪಕ್ಷಿಗಳಿಗೆ ಆಹಾರಗಳನ್ನು ನೀಡಿ.

-ಶುಕ್ರವಾರದಂದು ತುಳಸಿ ಕಟ್ಟೆಗೆ ತುಪ್ಪದ ದೀಪದಿಂದ ದೀಪಾರಾದನೆ ಮಾಡಿ.

-ಶುಕ್ರವಾರದಂದು ಮನೆಯ ಮುಂದೆ ರಂಗೋಲಿ ಹಾಕಬೇಕು. ಮತ್ತು ಹೊಸ್ತಿಲನ್ನು ಅರಶಿನ, ಕುಂಕುಮ, ಹೂಗಳಿಂದ ಅಲಂಕರಿಸಿ ಪೂಜೆ ಮಾಡಬೇಕು.

-ಶುಕ್ರವಾರ ಸಂಜೆಯ ವೇಳೆ ಮನೆಯ ಬಾಗಿಲ ಬಳಿ ಕಸ, ಧೂಳು, ಕೊಳಕು ಇರದಂತೆ ಸ್ವಚ್ಚ ಮಾಡಿ.

-ಶುಕ್ರವಾರ ಮಹಾಲಕ್ಷ್ಮಿಯ ಜೊತೆಗೆ ಗಣೇಶ ಮತ್ತು ವಿಷ್ಣುವಿನ ಪೂಜೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...