alex Certify 3 ʼಮಂಗಳವಾರʼ ಈ ಕೆಲಸ ಮಾಡಿದ್ರೆ ಸಾಲದ ಸುಳಿಯಿಂದ ಸಿಗುತ್ತೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ʼಮಂಗಳವಾರʼ ಈ ಕೆಲಸ ಮಾಡಿದ್ರೆ ಸಾಲದ ಸುಳಿಯಿಂದ ಸಿಗುತ್ತೆ ಪರಿಹಾರ

ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆ ಕಾಡುತ್ತಿರುತ್ತದೆ. ನೀವು ಪದೇ ಪದೇ ಸಾಲ ತೆಗೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದ್ದರೆ, ಅಥವಾ ಸಾಲ ತೀರಿಸಲು ಆಗದಿದ್ದರೆ, ಕೊಟ್ಟ ಸಾಲ ವಾಪಾಸು ಬರುತ್ತಿಲ್ಲವಾದರೆ ಮಂಗಳವಾರದಂದು ಈ ಪರಿಹಾರವನ್ನು ಮಾಡಿ.

ಅರಳೀಮರಕ್ಕೆ ವಿಶೇಷವಾದ ಶಕ್ತಿ ಇದೆ. ಇದರಲ್ಲಿ ದೇವರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಇದರ ಮುಂದೆ ಯಾವುದೇ ಸಮಸ್ಯೆಯನ್ನು ಹೇಳಿದರೂ ಅದು ನಿವಾರಣೆಯಾಗುತ್ತದೆಯಂತೆ. ಹಾಗಾಗಿ 3 ಮಂಗಳವಾರದಂದು ಉದ್ದಿನ ಕಾಳಿನಿಂದ ಈ ಚಿಕ್ಕ ಕೆಲಸ ಮಾಡಿ.

ಒಂದು ಕಪ್ ಮೊಸರನ್ನು ತೆಗೆದುಕೊಂಡು ಸಂಕಲ್ಪ ಮಾಡಿಕೊಳ್ಳುತ್ತಾ ಅದಕ್ಕೆ 5 ಉದ್ದಿನ ಕಾಳನ್ನು ಹಾಕಿ, ಬಳಿಕ ಅದನ್ನು ಅರಳೀಮರದ ಬಳಿ ತೆಗೆದುಕೊಂಡು ಹೋಗಿ ಮರದ ಬುಡಕ್ಕೆ ಹಾಕಬೇಕು. ಬಳಿಕ ಮನೆಗೆ ಬರುವಾಗ ತಿರುಗಿ ನೋಡಬಾರದು. ಇದರಿಂದ ನೀವು ಸಾಲದ ಸುಳಿಯಿಂದ ಹೊರಬರಬಹುದು. ಮತ್ತು ಕೊಟ್ಟ ಸಾಲಗಳು ವಾಪಾಸು ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...