alex Certify ನೀರಿನಲ್ಲಿ ಮುಳುಗಿಸಿ ಗರ್ಭಿಣಿ ಪತ್ನಿ ಹತ್ಯೆ; ಪಾಪಿ ಪತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಲ್ಲಿ ಮುಳುಗಿಸಿ ಗರ್ಭಿಣಿ ಪತ್ನಿ ಹತ್ಯೆ; ಪಾಪಿ ಪತಿ ಅರೆಸ್ಟ್

ಮೈಸೂರು: ಗರ್ಭಿಣಿ ಪತ್ನಿಯನ್ನು ಪತಿಯೋರ್ವ ಕಪಿಲಾ ನದಿಯಲ್ಲಿ ಮುಳುಗಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಬಳಿ ನಡೆದಿದೆ.

28 ವರ್ಷದ ದೇವಿ ಕೊಲೆಯಾದ ಗರ್ಭಿಣಿ. ಮುದ್ದನಹಳ್ಳಿ ರಾಜೇಶ್ ಗರ್ಭಣಿ ಪತ್ನಿಯನ್ನೇ ಕೊಂದ ಪತಿ. ರಾಜೇಶ್ ಪತ್ನಿ ದೇವಿ 5 ತಿಂಗಳ ಗರ್ಭಿಣಿಯಾಗಿದ್ದಳು. ನಂಜನಗೂಡಿನ ಬಳಿ ಕಪಿಲಾ ನದಿಯಲ್ಲಿ ಪತ್ನಿಯನ್ನು ಮುಳುಗಿಸಿ ಕೊಲೆ ಮಾಡಿದ್ದಾನೆ.

BIG BREAKING: ಹೆಲಿಕಾಪ್ಟರ್ ದುರಂತ; ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ

ಅಲ್ಲದೇ ತನ್ನ ಮಗುವನ್ನು ಕೂಡ ಕೊಲೆ ಮಾಡಲು ಯತ್ನಿಸಿದ್ದಾನೆ. ಸಧ್ಯ ಸ್ಥಳೀಯರು ಮಗುವನ್ನು ರಕ್ಷಿಸಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಇದೀಗ ಆರೋಪಿ ಪತಿ ರಾಜೇಶ್ ನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...