alex Certify ಗಣೇಶನ ಈ ʼಮಂತ್ರʼ ಪಠಿಸಿ ಸಾಲದ ಸುಳಿಯಿಂದ ಹೊರಬನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶನ ಈ ʼಮಂತ್ರʼ ಪಠಿಸಿ ಸಾಲದ ಸುಳಿಯಿಂದ ಹೊರಬನ್ನಿ

ಮನುಷ್ಯನ ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕಷ್ಟಗಳು ಪದೇ ಪದೇ ಎದುರಾಗುತ್ತಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಮನುಷ್ಯನು ತಾನು ದುಡಿದ ಹಣ ಸಾಲದೆ ಸಾಲ ಮಾಡುತ್ತಾನೆ. ಆದರೆ ಕೊನೆಗೆ ಅದನ್ನು ತೀರಿಸಲಾಗದೆ ಪರದಾಡುತ್ತಾ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹಾಗಾಗಿ ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಗಣೇಶ ಮಂತ್ರವನ್ನು ಪಠಿಸಿ.

ಗಣೇಶನನ್ನು ಋಣವಿಮೋಚಕ ಎಂದು ಕರೆಯುತ್ತಾರೆ. ಹಾಗಾಗಿ ಬುಧವಾರದಂದು ಗಣೇಶನಿಗೆ ಹೂವಿನಿಂದ ಅಲಂಕಾರ ಮಾಡಿ ದೀಪಕ್ಕೆ 5 ಬತ್ತಿಗಳನ್ನು ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪ ಬೆಳಗಿಸಿ ಕೊಬ್ಬರಿಯನ್ನು ಗಣೇಶನಿಗೆ ಅರ್ಪಿಸಬೇಕು. ಬಳಿಕ “ ಓಂ ಗಂ ಗಣಪತ್ತ್ಯೇ ಋಣಹರ್ತಾಯ್ಯೇ ನಮಃ” ಗಣೇಶ ಈ ಮಂತ್ರವನ್ನು 9 ಬಾರಿ ಪಠಿಸಿ.

ಇದನ್ನು ಬುಧವಾರದಿಂದ ಶುರು ಮಾಡಿ 18 ದಿನಗಳ ಕಾಲ ಪಠಿಸಿ. ಬಳಿಕ 19ನೇ ದಿನ ಗಣೇಶನ ದೇವಾಲಯಕ್ಕೆ ಹೋಗಿ ಸಿಹಿಯನ್ನು ಹಂಚಬೇಕು. ಇದರಿಂದ ಸಾಲ ತೀರಿಸಲು ಗಣೇಶ ನಿಮಗೆ ದಾರಿ ತೋರಿಸುತ್ತಾನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...