alex Certify ಈ ವಸ್ತುವನ್ನು ಅಪ್ಪಿತಪ್ಪಿಯೂ ಯಾರಿಗೂ ನೀಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಸ್ತುವನ್ನು ಅಪ್ಪಿತಪ್ಪಿಯೂ ಯಾರಿಗೂ ನೀಡಬೇಡಿ

ಕೆಲವರಿಗೆ ಏನಾದರೂ ನೀಡುವ ಅಭ್ಯಾಸವಿರುತ್ತದೆ. ಹಾಗಂತ ಎಲ್ಲಾ ವಸ್ತುಗಳನ್ನು ನೀಡಬಾರದು. ಇದರಿಂದ ಕೊಟ್ಟವರಿಗೆ ದಾರಿದ್ರ್ಯ ಬರುತ್ತದೆಯಂತೆ.

ಮದುವೆ, ಇತರೆ ಸಮಾರಂಭಗಳು ಇರುವಾಗ ಒಬ್ಬರು ಇನ್ನೊಬ್ಬರ ಮನೆಯಿಂದ ಚಿನ್ನ ತೆಗೆದುಕೊಂಡು ಬಂದು ಹಾಕಿಕೊಳ್ಳುವುದು ಸಾಮಾನ್ಯ. ಸಂಬಂಧಿಕರು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವುದಕ್ಕೆಂದು ಚಿನ್ನ ಕೇಳಿದಾಗ ಇಲ್ಲ ಎನ್ನುವುದಕ್ಕೆ ಆಗದೇ ಕೊಟ್ಟುಬಿಡುತ್ತೇವೆ.

ಆದರೆ ಹೀಗೆ ನೀಡುವುದರಿಂದ ಕೊಟ್ಟವರೇ ತೊಂದರೆಗೀಡಾಗುವ ಸಾಧ್ಯತೆ ಹೆಚ್ಚು. ಬಂಗಾರವನ್ನು ಲಕ್ಷ್ಮಿಯೆಂದು ಪೂಜಿಸುತ್ತಾರೆ. ಬಂಗಾರವನ್ನು ಯಾರಾದರೂ ಬಂದು ಕೇಳಿದಾಗ ಕೊಡಬೇಡಿ. ಇದರಿಂದ ನಿಮ್ಮ ಮನೆಯಲ್ಲಿ ನೆಲೆಸಿರುವ ಲಕ್ಷ್ಮೀ ಅವರ ಮನೆಗೆ ಹೋಗುತ್ತಾಳೆ. ಹಾಗಾಗಿ ಚಿನ್ನ ಕೊಡುವ ಮೊದಲು ಯೋಚಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...