alex Certify ʼಗುರುವಾರʼ ಈ ಕೆಲಸ ಮಾಡಿದ್ರೆ ಕೂಡಿ ಬರಲಿದೆ ಕಂಕಣ ಭಾಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗುರುವಾರʼ ಈ ಕೆಲಸ ಮಾಡಿದ್ರೆ ಕೂಡಿ ಬರಲಿದೆ ಕಂಕಣ ಭಾಗ್ಯ

ಅನೇಕರಿಗೆ ಮದುವೆ ಸಮಸ್ಯೆ ಕಾಡುತ್ತಿರುತ್ತದೆ. ಕೊನೆ ಹಂತದವರೆಗೆ ಬಂದು ಮಂಟಪದಲ್ಲಿ ಮದುವೆ ನಿಲ್ಲುವುದುಂಟು. ಕೆಲವರಿಗೆ ಕಂಕಣ ಬಲ ಕೂಡಿ ಬರುವುದಿಲ್ಲ.

ಅಂತವರು ಗುರುವಾರ ಕೆಲ ಕೆಲಸಗಳನ್ನು ಮಾ ಡಿದ್ರೆ ಶೀಘ್ರ ಮದುವೆ ಸುಖ ಪ್ರಾಪ್ತಿ ಮಾಡಿಕೊಳ್ಳಬಹುದು.

ಗುರುವಾರ ಬಾಳೆ ಮರವನ್ನು ಪೂಜಿಸಬೇಕು. ಗಿಡಕ್ಕೆ ನೀರು, ಕಡಲೆ ಹಾಗೂ ಅರಿಶಿನವನ್ನು ಹಾಕಿ ಪೂಜೆ ಮಾಡಬೇಕು. 11 ಗುರುವಾರ ಈ ಕೆಲಸ ಮಾಡಬೇಕು.

ಗುರುವಾರ ದೇವಸ್ಥಾನಕ್ಕೆ ಹೋಗಿ ಕಡಲೆಯನ್ನು ಅರ್ಪಿಸುವ ಜೊತೆಗೆ ಕೇಸರಿ ತಿಲಕವನ್ನು ಇಡುವುದ್ರಿಂದ ಲಾಭವಾಗುತ್ತದೆ.

‘ಮೊಬೈಲ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಜಾತಕದಲ್ಲಿ ಗುರು ಗ್ರಹದ ದೋಷವಿದ್ದವರು ಗುರುವಾರ ಬಾಳೆ ಹಣ್ಣನ್ನು ದಾನ ನೀಡಬೇಕು.

ಹಳದಿ, ಗುರು ಗ್ರಹಕ್ಕೆ ಪ್ರಿಯವಾದದ್ದು. ಹಾಗಾಗಿ ಗುರುವಾರ ಹಳದಿ ಬಟ್ಟೆ ಧರಿಸಿ ದಾನ ಮಾಡಬೇಕು.

ಗುರುವಾರ ಅಪ್ಪಿತಪ್ಪಿಯೂ ಸಾಬೂನು ಬಳಸಬಾರದು. ಹಾಗೆ ತಲೆ ಸ್ನಾನ ಮಾಡಬಾರದು.

ಗುರುವಾರ ಹೆಚ್ಚು ಉಪ್ಪು ಸೇವಿಸುವುದು ಒಳ್ಳೆಯದಲ್ಲ. ಸಿಹಿ ಪದಾರ್ಥವನ್ನು ಹೆಚ್ಚು ಸೇವಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...