alex Certify ಮಾಜಿ ಸಿಎಂ ಪುತ್ರಿ ಕೆಫೆ ಕಾಫಿ ಡೇ ನೂತನ ಸಿಇಒ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸಿಎಂ ಪುತ್ರಿ ಕೆಫೆ ಕಾಫಿ ಡೇ ನೂತನ ಸಿಇಒ

ಕಾಫಿ ಡೇ ಸಿಇಒ ಆಗಿ ಸಿದ್ಧಾರ್ಥ್ ಪತ್ನಿ ನೇಮಕ - Kannadavahini

ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಹೆಗ್ಡೆ ನಿಧನದಿಂದ ತೆರವಾಗಿದ್ದ ಕೆಫೆ ಕಾಫಿ ಡೇ ಗೆ ನೂತನ ಸಿಇಒ ನೇಮಕ ಮಾಡಲಾಗಿದೆ.

ಕಳೆದ ವರ್ಷ ಸಿದ್ಧಾರ್ಥ ಹೆಗ್ಡೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಸಿದ್ಧಾರ್ಥ ಹೆಗ್ಡೆ ಸಾವಿನ ಬಳಿಕ ಕೆಫೆ ಕಾಫಿ ಡೇಗೆ ಕಳೆದ ಒಂದು ವರ್ಷದಿಂದ ಸಿಇಒ ನೇಮಕವಾಗಿರಲಿಲ್ಲ. ಇದೀಗ ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಅವರನ್ನು ನೂತನ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಸಿದ್ಧಾರ್ಥ್ ನಿಧನದ ಬಳಿಕ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್.ವಿ. ರಂಗನಾಥ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...