alex Certify ಸುಶಾಂತ್​ ಸಿಂಗ್​ ಕೈ ಮೇಲೆ ಬರೆದುಕೊಂಡಿದ್ದರ ಹಿಂದಿತ್ತು ಈ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್​ ಸಿಂಗ್​ ಕೈ ಮೇಲೆ ಬರೆದುಕೊಂಡಿದ್ದರ ಹಿಂದಿತ್ತು ಈ ಕಾರಣ…!

ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ಕೇದಾರ್​ನಾಥ್​ ಸಿನಿಮಾಗೆ 2 ವರ್ಷ ತುಂಬಿದ ಹಿನ್ನೆಲೆ ನಿರ್ಮಾಪಕ ಅಭಿಷೇಕ್​ ಕಪೂರ್,​ ಸುಶಾಂತ್​ ಸಿಂಗ್​ರ 2 ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿನ ನಮೋ ನಮೋ ಹಾಡಿನ ಸಾಲುಗಳನ್ನ ಬರೆದು ಸುಶಾಂತ್​ ಸಿಂಗ್​ ರಜಪೂತ್​ರನ್ನ ಸ್ಮರಿಸಿದ್ದಾರೆ.

2 ವರ್ಷಗಳ ಎಸ್​ಎಸ್​​ಆರ್​ ಮನ್ಸೂರ್​ ಎಂಬ ಹ್ಯಾಶ್​ಟ್ಯಾಗ್​ನಲ್ಲಿ ಅಭಿಷೇಕ್​ ಕಪೂರ್​ ಈ ಫೋಟೋಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಅಲ್ಲದೇ ಸುಶಾಂತ್​ ಸಿಂಗ್​ ರಜಪೂತ್​ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನೂ ನೆನಪಿಸಿಕೊಂಡ ಅಭಿಷೇಕ್​, ನಾನು ಮನ್ಸೂರ್​ ಪಾತ್ರದ ಬಗ್ಗೆ ಸುಶಾಂತ್​ ಜೊತೆ ಚರ್ಚೆ ಮಾಡುತ್ತಿದ್ದಾಗ ಅವರು ಕೈ ಮೇಲೆ ಏನನ್ನೋ ಬರೆದುಕೊಳ್ತಿದ್ದರು. ಅದೇನು ಅಂತಾ ಕೇಳಿದ್ರೆ ನನ್ನ ವಿಶ್ವವನ್ನ ಸೇರಿಸುತ್ತಿದ್ದೇನೆ ಎಂದು ಹೇಳಿದ್ದರಂತೆ.

— Abhishek Kapoor (@Abhishekapoor) December 7, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...