alex Certify ಶನಿವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಜಾತಕದಲ್ಲಿ ಶನಿದೋಷವಿದ್ದರೆ ಅದರಿಂದ ನಾವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಯಶಸ್ಸು ಲಭಿಸುವುದಿಲ್ಲ. ನಾವು ಮಾಡುವ ಪಾಪ ಕರ್ಮಗಳ ಫಲವಾಗಿ ಶನಿ ದೋಷ ಶುರುವಾಗುತ್ತದೆ. ಹಾಗಾಗಿ ಶನಿವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಆದರೆ ಶನಿವಾರದಂದು ಕಬ್ಬಿಣ ದಾನ ಮಾಡಿದರೆ ಶನಿದೇವನ ಕೃಪೆ ದೊರೆಯುತ್ತದೆ. ಹಾಗೇ ಶನಿವಾರದಂದು ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬಾರದು. ಎಣ್ಣೆಯನ್ನು ಖರೀದಿಸಬಾರದು. ಆದರೆ ಶನಿವಾರ ಎಣ್ಣೆಯನ್ನು ಅರ್ಪಿಸಿದರೆ ಉತ್ತಮ.

ʼಗಣಪತಿʼ ಪೂಜೆ ಮಾಡುವ ಮುನ್ನ ಇರಲಿ ಈ ಬಗ್ಗೆ ಗಮನ….!

ಅಲ್ಲದೇ ಕಲ್ಲಿದ್ದಲನ್ನು ಶನಿವಾರದಂದು ಮನೆಗೆ ತರಬಾರದು. ಶನಿವಾರದಂದು ಪೊರಕೆ ಖರೀದಿಸಬಾರದು, ಇದರಿಂದ ಧನ ಹಾನಿಯಾಗುತ್ತದೆ. ಕಪ್ಪು ಎಳ್ಳು ಖರೀದಿಸಬಾರದು. ಆದರೆ ಕಪ್ಪು ಎಳ್ಳು ದಾನ ಮಾಡಿದರೆ ಒಳ್ಳೆಯದು. ಶನಿವಾರದಂದು ಉಪ್ಪನ್ನು ಖರೀದಿಸಬಾರದು. ಇದರಿಂದ ರೋಗಗಳು ಕಾಡುತ್ತವೆಯಂತೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...