alex Certify ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಧನಾಗಮನ ಇದ್ದೇ ಇರುವುದು. ದೇವತಾನುಗ್ರಹ ವಿರುವುದರಿಂದ ನಿಮ್ಮ ಮನೋಕಾಮನೆಗಳು ಸದ್ಯದಲ್ಲೇ ಪೂರ್ಣವಾಗಲಿವೆ.

ಮಕ್ಕಳ ಬಗ್ಗೆ ಹೆ‌ಚ್ಚಿನ ಗಮನ ಹರಿಸುವುದು ಅಗತ್ಯವಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಬೇಕಾದ ಒಳ್ಳೆಯ ಪ್ರಸ್ತಾವಗಳು ಕೂಡಿ ಬರಲಿವೆ. ವ್ಯಾಪಾರ, ವ್ಯವಹಾರಗಳನ್ನು ಆದಷ್ಟು ಜಾಗ್ರತೆಯಿಂದ  ಆರ್ಥಿಕವಾಗಿ ಧನಾಗಮನ ಉತ್ತಮವಿದ್ದರೂ ಖರ್ಚು ವೆಚ್ಚಗಳಲ್ಲಿ ಕಟ್ಟುನಿಟ್ಟಿರಲಿ. ದಾಂಪತ್ಯದಲ್ಲಿ ಹೊಂದಾಣಿಕೆ, ಸಹಕಾರ ನಿಮ್ಮ ಮೇಲೆ ಹೊಂದಿ ಕೊಂಡಿರುತ್ತದೆ.

ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ ಇರುವುದು. ಮುಖ್ಯವಾಗಿ ಮನಸ್ಸನ್ನು ಆದಷ್ಟು ಸ್ಥಿಮಿತದಲ್ಲಿಟ್ಟುಕೊಳ್ಳಿರಿ. ಪರಿಪೂರ್ಣ ದೇವತಾನುಗ್ರಹ ವಿರುವುದರಿಂದ ಯಾವುದೇ ಕಷ್ಟನಷ್ಟಗಳನ್ನು ಸುಖದುಃಖಗಳನ್ನು ಎದುರಿಸಬಹುದಾಗಿದೆ. ದಿನಾಂತ್ಯ ಶುಭವಿದೆ.

ಅದೃಷ್ಟ ಸಂಖ್ಯೆ:- 1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ವೃಷಭ ರಾಶಿ

ಅನಾವಶ್ಯಕವಾಗಿ ವೃತ್ತಿ ಕ್ಷೇತ್ರದಲ್ಲಿರಲಿ, ಸಾಂಸಾರಿಕವಾಗಿರಲಿ, ಅಪವಾದ, ಅವಮಾನ ಪ್ರಸಂಗಗಳಿಗೆ, ಎಡೆಮಾಡಿ ಕೊಡದಿರಿ. ನೆರೆ ಹೊರೆಯವರ ಬಗ್ಗೆ ಹೆಚ್ಚಿನ ವಿಶ್ವಾಸ ಪ್ರತಿಕೂಲವಾದೀತು. ಆರ್ಥಿಕ ಲಾಭವಿದೆ. ಮನೆಯಲ್ಲಿ ಬೇರೆ ಕಾರಣಗಳಿಗಾಗಿ ಅಸ್ಥಿರತೆ, ಉದ್ವೇಗ ಕೋಪ ತಾಪಗಳಿಗೆ ಕಾರಣರಾಗದಿರಿ. ವೃತ್ತಿರಂಗದಲ್ಲಿ ಹೊಂದಾಣಿಕೆ ಇರಲಿ. ಸಾಂಸಾರಿಕ ಸುಖ ಉತ್ತಮ. ನಿರೀಕ್ಷಿತ ಎಷ್ಟೋ ಕೆಲಸಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿವೆ.

ದೇವತಾನುಗ್ರಹ ಪರಿಪೂರ್ಣಧಿವಿರುವುದರಿಂದ ನಿಮ್ಮೆಲ್ಲಾ ಮನೋಕಾಮನೆಗಳು ಆದಷ್ಟು ಈ ದಿನದೊಳಗೆ ದೃಢ ನಿರ್ಧಾರದಿಂದ, ಪ್ರಯತ್ನಬಲದಿಂದ ಈಡೇರುವುವು. ಶುಭಮಂಗಲಕ್ಕೆ ಸಕಾಲ. ಈ ದಿನ ಎಲ್ಲ ಕೆಲಸಗಳು ಸರಾಗವಾಗಿ ನಡೆಯುವ ಸಾಧ್ಯತೆ ಇರುತ್ತದೆ. ಬೆಳಗಿನಿಂದ ಸಂಜೆಯವರೆಗೆ ಸಿಹಿ ಸುದ್ದಿಯನ್ನು ಕೇಳುವಿರಿ.

ಅದೃಷ್ಟ ಸಂಖ್ಯೆ:-2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಮಿಥುನ ರಾಶಿ

ಗುರು-ಹಿರಿಯರನ್ನು ನೆನೆದು ಇವತ್ತಿನ ಕೆಲಸ ಆರಂಭಿಸಿ ಒಳಿತಾಗುವುದು. ಅನಗತ್ಯ ಮಾತುಗಳು ಸಂಬಂಧವನ್ನು ಕೆಡಿಸುವುದು. ಹಾಗಾಗಿ ಮಾತನಾಡುವಾಗ ಎಚ್ಚರಿಕೆ ಇರಲಿ. ಹೊಸ ಕೆಲಸ ಕಾರ್ಯಗಳ ಆರಂಭಕ್ಕೂ ಮುನ್ನ ಮನೆದೇವರ ಮತ್ತು ಗುರುಹಿರಿಯರ ಆಶೀರ್ವಾದ ಪಡೆಯಿರಿ. ನೀವು ಈ ಹಿಂದೆ ಅಸಡ್ಡೆ ಮಾಡಿದ ವ್ಯಕ್ತಿಯಿಂದಲೇ ಇಂದು ನಿಮಗೆ ಗೌರವ, ಆದರಗಳು ದೊರೆಯುವುದು. ಹಾಗಾಗಿ ಸ್ನೇಹ ವೃದ್ಧಿಸುವುದು.

ಹಣಕಾಸಿನ ಸ್ಥಿತಿ ಉತ್ತಮವಾಗುವುದು. ಕೆಲಸ ಕಾರ್ಯಗಳಲ್ಲಿನ ನ್ಯೂನತೆಗಳನ್ನು ದಿಢೀರನೆ ಒಪ್ಪಿಕೊಳ್ಳದಿರಿ. ಸಾರ್ವಜನಿಕವಾಗಿ ಕುಳಿತು ಚಿಂತಿಸಿ ಎಲ್ಲಿ ಲೆಕ್ಕ ತಪ್ಪಾಗಿದೆ ಎಂದು ತಿಳಿದು ಬರುವುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಭಾಗ್ಯದ ವಿಚಾರದಲ್ಲಿ ಅನುಕೂಲವಾಗುವುದು. ಧನಾತ್ಮಕ ಚಿಂತನೆಯಿಂದ ಈ ದಿನ ಒಳಿತನ್ನು ಕಾಣುವಿರಿ. ಗುರು-ಹಿರಿಯರನ್ನು ಗೌರವಿಸಿ. ಗುರುವಿನ ಸ್ತೋತ್ರ ಪಠಿಸಿರಿ, ಕೋಪವು ಅನರ್ಥಕ್ಕೆ ದಾರಿ ಎಂಬುದು ಈ ಹಿಂದೆ ಹಲವು ಬಾರಿ ನಿಮಗೆ ಮನವರಿಕೆ ಆಗಿರುವುದು. ತಾಳ್ಮೆಯಿಂದಿರಿ.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಕರ್ಕಾಟಕ ರಾಶಿ

ನಿಮ್ಮ ದೌರ್ಬಲ್ಯಗಳ ಉಪಯೋಗವನ್ನು ಅನ್ಯರು ಮಾಡಿಕೊಳ್ಳುವರು. ಹಾಗಾಗಿ ನಿಮ್ಮ ಸ್ವಂತ ವಿಷಯಗಳನ್ನು ಎಲ್ಲರ ಮುಂದೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಹೊಸತನವೇ ಬದುಕಿನ ಯಶಸ್ಸಿನ ಮಂತ್ರ. ಇದರಿಂದ ನಿಮಗೆ ಲಾಭವಾಗುವುದು.

ಸಾಧನೆಗೆ ಸಾಧ್ಯತೆಗಳು ಹೇರಳವಾಗಿರುತ್ತದೆ. ಯಾವುದೇ ಕಾರಣಕ್ಕೂ ಜಡತ್ವ ಬೇಡ. ಬಾಳಸಂಗಾತಿಯ ವಿಶ್ವಾಸ ಪಡೆದು ಆಕೆಯ ಇಷ್ಟಾ-ನಿಷ್ಟಗಳನ್ನು ತಿಳಿದು ಅವಳನ್ನು ಸಂತೋಷ ಪಡಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ನಿತ್ಯದ ರಗಳೆಗಳ ನಡುವೆ ಬಹುದಿನಗಳ ಕನಸು ನನಸಾಗಲಿದೆ. ದಿನದ ವೇಳಾಪಟ್ಟಿಯಲ್ಲಿ ಸಕಾರಾತ್ಮಕ ಅಂಶಗಳನ್ನು ಗುರುತು ಮಾಡಿಕೊಳ್ಳಿರಿ.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಸಿಂಹ ರಾಶಿ

ಸಂಗಾತಿಯ ಸಕಾಲದ ಮುನ್ನೆಚ್ಚರಿಕೆಯಿಂದ ಮನೆಯಲ್ಲಿ ಸಂತಸ ವಾತಾವರಣ ಮೂಡುವುದು. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಹಾಗಂತ ನಿರಾಳರಾಗದಿರಿ. ದಾರಿಯಲ್ಲಿನ ಏರು-ತಗ್ಗುಗಳನ್ನು ಸರಿಪಡಿಸುವತ್ತ ಶ್ರಮ ವಹಿಸಿ. ಅರ್ಥಾತ್‌ ತುರ್ತಾಗಿ ಪಾವತಿಸಬೇಕಾದ ಸಾಲದ ಮರುಪಾವತಿ ಮಾಡಿರಿ ಒಳಿತಾಗುವುದು. ಈದಿನ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವಿರಿ. ಇದರಿಂದ ನಿಮ್ಮ ಕುಟುಂಬದ ಸದಸ್ಯರು ಹರ್ಷಚಿತ್ತರಾಗುವರು.

ನಿಮ್ಮ ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು. ಕಚೇರಿಯಲ್ಲಿ ಹೊಸ ತಂತ್ರದ ಪ್ರಯೋಗ ಮಾಡುವಿರಿ ಮತ್ತು ಅದರಲ್ಲಿ ಯಶಸ್ಸು ಹೊಂದುವಿರಿ, ಕೌಟುಂಬಿಕ ಜೀವನದಲ್ಲೂ ಸಂತಸ ಕಂಡುಬರುವುದು.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಸಂಪತ್ತು ಪ್ರಾಪ್ತಿಗೆ ತ್ರಿಶಕ್ತಿ ಪೂಜೆಯನ್ನು ಈ ರೀತಿ ಮಾಡಿ

ಕನ್ಯಾ ರಾಶಿ

ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಉದ್ರೇಕ, ಕೋಪಗಳನ್ನು ಸೃಷ್ಟಿಸುವ ಜನರೇ ಬಹುತೇಕ ಇಂದು ನಿಮ್ಮ ಎದುರಾಗುವರು. ಆದಷ್ಟು ತಾಳ್ಮೆ ಕಳೆದುಕೊಳ್ಳದೆ ಗುರುವಿನ ಮೊರೆ ಹೋಗಿ. ಗುರುವಿನ ಸಕಾಲಿಕ ಹಿತನುಡಿಯಿಂದ ಈ ದಿನದ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.

ವ್ಯವಹಾರದ ವಿಚಾರದಲ್ಲಿ ಅವಸರ ತೋರಬೇಡಿ. ಸಾವಧಾನದ ಹೆಜ್ಜೆಗಳನ್ನು ಇಡುವುದರಿಂದ ಯಶಸ್ವಿ ಉದ್ಯಮಿ ಆಗುವಿರಿ. ಸಮಾಜದಲ್ಲಿ ಕೀರ್ತಿ ಗೌರವಗಳು ಕಂಡು ಬರುವುದು. ಕುಲದೇವರ ಸ್ಮರಣೆ ಮಾಡಿರಿ. ಆತ್ಮಸ್ಥೈರ್ಯದಿಂದ ಮಾಡುವ ಕೆಲಸ ಕಾರ್ಯಗಳಿಂದ ಯಶಸ್ಸು ಹೊಂದುವಿರಿ.

ಅದೃಷ್ಟ ಸಂಖ್ಯೆ:- 6

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ತುಲಾ ರಾಶಿ

ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ.ಗಟ್ಟಿ ನಿರ್ಧಾರ ಮಾಡಿ ಮುಂದೆ ಹೆಜ್ಜೆ  ಇಡಿ. ಸ್ಥಾನಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ವ್ಯಾಪಾರ ವ್ಯವಹಾರದಲ್ಲಿ ಆಕಸ್ಮಿಕ ಲಾಭವುಂಟಾಗಿ ಜೀವನಮಟ್ಟ ಸುಧಾರಿಸುವ ಸಂಭವವಿದೆ.

ನಿಮ್ಮ ವಿರೋಧಿಗಳ ಯೋಜನೆಗಳು ತಲೆಕೆಳಗಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸ್ಥಿರಾಸ್ಥಿ  ಹೊಂದುವಿರಿ. ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ. ನಿಮ್ಮ ಸಾಧನೆಯನ್ನು ಎಲ್ಲರೂ ಕೊಂಡಾಡುವರು. ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು.

ಅದೃಷ್ಟ ಸಂಖ್ಯೆ:- 7

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ವೃಶ್ಚಿಕ ರಾಶಿ

ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಕೋರ್ಟು ಕಚೇರಿಯಲ್ಲಿನ ವ್ಯಾಜ್ಯಗಳು ನಿಮ್ಮ ಪರವಾಗಿ ನಿಲ್ಲುವವು. ಆರ್ಥಿಕ ಸ್ಥಿತಿ ಸಮಾಧಾನಕರ. ಈ ದಿನ ನಿಮ್ಮ ಮಡದಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ.

ಪತ್ನಿ-ಪುತ್ರರಲ್ಲಿಯ ಅಸಮಾಧಾನ ತಿಳಿಗೊಳ್ಳುವುದು. ಆರೋಗ್ಯ ಉತ್ತಮ. ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಇಷ್ಟ ಪಟ್ಟವರು ನಿಮ್ಮ ಮುಂದೆ ನಿಮ್ಮ  ಮಾತು ಕೇಳಲು  ಮುಗುಳ್ನಗೆಯಿಂದ ಬರುತ್ತಾರೆ. ಪ್ರಯಾಣದಲ್ಲಿ ಎಚ್ಚರ. ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಯಶಸ್ಸು ನಿಮಗೆ ಹುಡುಕಿಕೊಂಡು ಬರುತ್ತದೆ ಜವಾಬ್ದಾರಿಯಿಂದ ನಿಭಾಯಿಸಿ.

ಅದೃಷ್ಟ ಸಂಖ್ಯೆ:-8

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಧನಸ್ಸು ರಾಶಿ

ಎಲ್ಲಾ ಕೆಲಸಗಳಲ್ಲಿ ಕಾಣುವ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಿಡುಗಡೆ ಆಗುತ್ತದೆ. ಹಣಕಾಸಿನಲ್ಲಿ ಮುಗಟ್ಟು ಕಾಣಿಸಿಕೊಳ್ಳುತ್ತದೆ.

ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ಇರಲಿ. ಮಂದಗತಿ ಕೆಲಸ ನಡೆಯುವುದು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಬರುವುದು. ಸಂತೋಷದಿಂದ ಕೆಲಸ ಕಾರ್ಯಗಳನ್ನು ಮುಗಿಸುವಿರಿ. ಸೇವಕರಿಂದ ತೊಂದರೆ ಎದುರಿಸಬೇಕಾಗುತ್ತದೆ.

ಆಂಜನೇಯ ಸ್ತೋತ್ರವನ್ನು ಪಠಿಸಿ ಆಂಜನೇಯ ನಿಮಗೆ ಉತ್ತಮ ಶಿಕ್ಷಣವನ್ನು ನೀಡುವರು ಮತ್ತು ಜನರ ನಿಜವಾದ ಬಣ್ಣವನ್ನು ಬಯಲು ಮಾಡಿಸುವರು.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಮಕರ ರಾಶಿ

ಸರ್ಕಾರಿ ಕೆಲಸ ಮಾಡುವವರಿಗೆ ತೊಂದರೆ ಆಗಬಹುದು. ಅತ್ಯಂತ  ಭಾವುಕರಾಗುವ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರವನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ದೊರೆಯುವುದು. ಆದ್ದರಿಂದ ದುರ್ಗಾ ಜಪ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ.

ಯತ್ನ ಕಾರ್ಯಗಳಲ್ಲಿ ವಿಘ್ನಗಳು ಕಾಣುವುದು. ಮನಸ್ಸಿಗೆ ಯಾವಾಗಲೂ ಹಣಕಾಸು ಚಿಂತನೆ ಕಾಡುತ್ತಿದೆ. ಬಂದು ಮಿತ್ರರಿಂದ ಸಹಾಯ ಮೊದಲಾದ ಶುಭಫಲಗಳನ್ನು ನಿರೀಕ್ಷಿಸಬಹುದು.

ಶತ್ರು ಭಯ ನಿವಾರಣೆ, ಉದ್ದೇಶಿತ ಕಾರ್ಯಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯವಾಗಲಿದೆ. ದಿನದ ಅಂತ್ಯದಲ್ಲಿ ಸಿಹಿ ವಾರ್ತೆ. ಕೆಲಸ ಕಾರ್ಯದಲ್ಲಿ ನಗು ಮುಖ ಹೊಂದುವಿರಿ. ಶುಭ ಭಾಗ್ಯ ಕೂಡಿ ಬರುವ ಸಕಾಲವಾಗಿದೆ.

ಅದೃಷ್ಟ ಸಂಖ್ಯೆ:- 1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್, 9900494333

ಬಳೆ ಧರಿಸುವ ಮುನ್ನ ಈ ಶಾಸ್ತ್ರದ ಬಗ್ಗೆ ತಿಳಿಯಿರಿ

ಕುಂಭ ರಾಶಿ

ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು. ಸಮಸ್ಯೆಗಳ ಸುಳಿಯಿಂದ ಹೊರಬರಲು ಹನುಮಾನ್‌ ಚಾಲೀಸಾ ಪಠಣ ಮಾಡಿರಿ. ದೀನ ದಲಿತರಿಗೆ ಆಹಾರವನ್ನು ನೀಡಿರಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.

ಆರೋಗ್ಯದ ಕಡೆ ಗಮನವಿರಲಿ. ಸ್ವಯಂಕೃತ ಅಪರಾಧದಿಂದ ಈ ದಿನ ಕೆಲವು ಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು. ಯಾರನ್ನು ಅತಿಯಾಗಿ ನಂಬದಿರಿ. ನಂಬಿದ ವ್ಯಕ್ತಿಯಿಂದಲೇ ಇಂದು ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ. ಇಷ್ಟ ದೇವರನ್ನು ಭಜಿಸಿರಿ.

ನೀವಿಂದು ಹೆಚ್ಚು ಪ್ರಭಾವಶಾಲಿಯಾಗಿದ್ದೀರಿ ಎಂದರೆ ನೀವು ಹಲವಾರು ಕ್ಲಿಷ್ಟ ಸಮಯಗಳನ್ನು ಮೆಟ್ಟಿ ನಿಂತಿರುವುದರಿಂದ ಈ ದಿನ ಹಮ್ಮಿಕೊಳ್ಳುವ ಎಲ್ಲ ಕೆಲಸಗಳು ಸರಾಗವಾಗಿ ಆಗುವುದು. ಬಂಧುಗಳು ನಿಮ್ಮ ನೆರವಿಗೆ ಬರುವರು. ಅವಿವಾಹಿತರಿಗೆ ವಿವಾಹಯೋಗ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್,  9900494333

ಮೀನ ರಾಶಿ

ಹಣಕಾಸಿನ ಪರಿಸ್ಥಿತಿ ಉತ್ತಮ. ಕೆಲವರಿಗೆ ವಿದೇಶ ಪ್ರವಾಸ ಯೋಗ ಕೂಡಿಬರುವುದು. ಕೆಲವರು ಸ್ಥಿರಾಸ್ತಿ ಹೊಂದುವರು. ಕುಲದೇವತಾ ಸ್ಮರಣೆ ಮಾಡಿ. ನಿಮ್ಮ ಈ ಅಭ್ಯುದಯಕ್ಕೆ ಅವರ ಆಶೀರ್ವಾದ ಪಡೆಯಿರಿ. ನಿರೀಕ್ಷಿತ ಕಾರ್ಯಸಾಧನೆಗೆ ಪ್ರತಿಷ್ಠಿತರ ಸಹಕಾರ ಸಿಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಧನಾಗಮನಕ್ಕೆ ತೊಂದರೆಯಾಗದು.

ಮಾನಸಿಕವಾಗಿ ಆದಷ್ಟು ಉತ್ತಮ ಚಿಂತನೆ ಇರಲಿ. ಆರ್ಥಿಕವಾಗಿ ಖರ್ಚುವೆಚ್ಚಧಿಗಳಿದ್ದರೂ ಅಧಿಕ ಧನ ಲಾಭವಿದೆ. ವಾಹನ ಚಾಲನೆ, ದೂರ ಸಂಚಾರದಲ್ಲಿ ಹೆಚ್ಚಿನ ಗಮನ ಹರಿಸಿರಿ. ಸಾಂಸಾರಿಕವಾಗಿ ತುಸು ಚೇತರಿಕೆ ಕಂಡು ಬರಲಿದೆ.

ದಿನಾಂತ್ಯ ಭೂ ಖರೀದಿ, ವಾಹನ ಖರೀದಿಗಳಿಗೆ ಅನುಕೂಲ ತೋರಿ ಬಂದರೂ ವಂಚನೆಗೆ ಸಾಧ್ಯತೆ ಇದೆ. ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲತೆಗೆ ಸಾರ್ವಜನಿಕರಿಂದ ಪ್ರಶಂಸೆಯ ಪೂರ ಬರಲಿದೆ. ದೇವತಾ ಕಾರ್ಯಗಳಿಗಾಗಿ ದೂರ ಸಂಚಾರಕ್ಕಾಗಿ ಧನವ್ಯಯವಾದರೂ ಸಂತೃಪ್ತಿ ದೊರಕಲಿದೆ. ಸಾಂಸಾರಿಕ ಜೀವನ ಸಂತಸದಾಯಕ.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ:- ದೈವಜ್ಜ್ಞ:- ಶ್ರೀ ದೇವೇಂದ್ರನಾಥ್ ಭಟ್ 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th, ಕ್ರಾಸ್ ಮಹಾಗಣಪತಿ ದೇವಸ್ಥಾನದ ಹತ್ತಿರ,  ಸಂಪಿಗೆ ರಸ್ತೆ,

ಮಲ್ಲೇಶ್ವರಂ ಬೆಂಗಳೂರು 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...