alex Certify SHOCKING NEWS: ಅತ್ತಿಗೆಯನ್ನು ಹತ್ಯೆಗೈದು ನೇಣಿಗೆ ಶರಣಾದ ನಾದಿನಿ; ಬಾಗಿಲಿಗೆ ಬರೆದ ಅಕ್ಷರ ಕಂಡು ಶಾಕ್ ಆದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಅತ್ತಿಗೆಯನ್ನು ಹತ್ಯೆಗೈದು ನೇಣಿಗೆ ಶರಣಾದ ನಾದಿನಿ; ಬಾಗಿಲಿಗೆ ಬರೆದ ಅಕ್ಷರ ಕಂಡು ಶಾಕ್ ಆದ ಗ್ರಾಮಸ್ಥರು

ಹಾವೇರಿ: ಅತ್ತಿಗೆಯನ್ನೇ ಭೀಕರವಾಗಿ ಹತ್ಯೆಗೈದು ಬಳಿಕ ನಾದಿನಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮ್ಯಾಗೇರಿ ಓಣಿಯಲ್ಲಿ ನಡೆದಿದೆ.

ಸುತ್ತಿಗೆಯಿಂದ ಅತ್ತಿಗೆಯ ತಲೆಯನ್ನು ಜಜ್ಜಿ ಕೊಲೆ ಮಾಡಿರುವ ನಾದಿನಿ ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ. ಜಯಶ್ರೀ ಪಾಟೀಲ್ (66) ಹತ್ಯೆಯಾದ ಅತ್ತಿಗೆ. ಮಂಜುಳಾ ಪಾಟೀಲ್ (50) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ನಾದಿನಿ.

BIG NEWS: ಅಮೇಜಾನ್ ಕಂಪನಿ ಲಾರಿ ಅಪಹರಣ; ಒಂದುವರೆ ಕೋಟಿ ಮೌಲ್ಯದ ವಸ್ತುಗಳು ದರೋಡೆ

ಅತ್ತಿಗೆಯನ್ನು ಹತ್ಯೆಗೈದ ಬಳಿಕ ನಾದಿನಿ ಮಂಜುಳಾ, ದಪ್ಪ ಕಾಗದದಲ್ಲಿ ‘ಪೊಲೀಸರೊಂದಿಗೆ 4 ಜನ ಊರವರನ್ನು ಕರೆದುಕೊಂಡು ಬಾಗಿಲು ಒಡೆದು ಒಳಗೆ ಬನ್ನಿರಿ’ ಎಂದು ಬರೆದಿಟ್ಟು ಅದನ್ನು ಬಾಗಿಲಿಗೆ ನೇತು ಹಾಕಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...