alex Certify BIG NEWS : ಮಣಿಪುರದಲ್ಲಿ ಹಾಸನ ಮೂಲದ ‘CRPF’ ಯೋಧ ಹುತಾತ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮಣಿಪುರದಲ್ಲಿ ಹಾಸನ ಮೂಲದ ‘CRPF’ ಯೋಧ ಹುತಾತ್ಮ

ಹಾಸನ : ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ‘ಕರ್ನಾಟಕದ ಯೋಧ’ ರೊಬ್ಬರು ಅನಾರೋಗ್ಯದಿಂದ ಹುತಾತ್ಮರಾಗಿದ್ದರೆ.

ಹಾಸನದ ಕೆ ಆರ್ ಪುರಂ ನಿವಾಸಿಯಾಗಿದ್ದಂತಹ ಪದ್ಮರಾಜು (55) ಎಂಬ ಯೋಧ ಸಿ ಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಅನಾರೋಗ್ಯದಿಂದ ಹಠಾತ್ ನಿಧನರಾಗಿದ್ದಾರೆ.
ಸದ್ಯ, ಹಾಸನದ ಕೆ ಆರ್ ಪುರಂನಲ್ಲಿರುವ ಯೋಧ ಪದ್ಮರಾಜು ನಿವಾಸಕ್ಕೆ ಪಾರ್ಥಿ ಶರೀರ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...