alex Certify BREAKING: ವಂಚನೆ ಪ್ರಕರಣದಲ್ಲಿ ನಟ, ನಿರ್ಮಾಪಕ ವೀರೇಂದ್ರ ಬಾಬು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ವಂಚನೆ ಪ್ರಕರಣದಲ್ಲಿ ನಟ, ನಿರ್ಮಾಪಕ ವೀರೇಂದ್ರ ಬಾಬು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ನಟ, ನಿರ್ಮಾಪಕ ವೀರೇಂದ್ರಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸರು ವೀರೇಂದ್ರಬಾಬು ಅವರನ್ನು ಸೆರೆಹಿಡಿದಿದ್ದಾರೆ.

‘ರಾಷ್ಟ್ರೀಯ ಜನಹಿತ ಪಕ್ಷ’ವನ್ನು ಸ್ಥಾಪಿಸಿದ್ದ ವೀರೇಂದ್ರಬಾಬು ಚುನಾವಣೆಯಲ್ಲಿ ಟಿಕೆಟ್ ಕೊಡುವುದಾಗಿ 1.88 ಕೋಟಿ ರೂಪಾಯಿಯಷ್ಟು ವಂಚನೆ ಮಾಡಿದ್ದಾರೆ. ಬಾಬು ವಿರುದ್ಧ ಬಸವರಾಜ ಘೋಶಾಲ್ ಎಂಬುವರು ದೂರು ನೀಡಿದ್ದರು. ‘ಕರ್ನಾಟಕ ರಕ್ಷಣಾ ಪಡೆ’ ಎಂಬ ಸಂಘಟನೆಯನ್ನು ಸಹ ಬಾಬು ಕಟ್ಟಿದ್ದರು. ಈ ಸಂಘಟನೆಯ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷ ಸ್ಥಾನಗಳನ್ನು ಬಿಕರಿಗಿಟ್ಟಿದ್ದು, ನೇಮಕಾತಿ ಮಾಡಿ ಹಣ ಪಡೆದುಕೊಂಡಿದ್ದರು. ಶಾಲಾ ಮಕ್ಕಳ ಶಿಕ್ಷಣಕ್ಕೆ ಹಣ ಕೊಡುತ್ತೇವೆ ಎಂದು ವಂಚಿಸಿದ್ದ ಬಾಬುನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...