alex Certify ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಘಟಿಸಿದ ಈ ಘಟನೆಯು ಸಿರ್ಮೌರ್‌ ಜಿಲ್ಲೆಯ ಶಿಲ್ಲಾಯ್‌ನ ಬೊಹ್ರಾದ್ ಪ್ರದೇಶದಲ್ಲಿ ಜರುಗಿದೆ.

ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಗೆ ತರಲಾಗಿದೆ. ಕೊನೆಯ ಪ್ರಯಾಣಿಕನ ರಕ್ಷಣೆ ಮಾಡುವವರೆಗೂ ಬಸ್‌ ಅನ್ನು ಪ್ರಪಾತಕ್ಕೆ ಬೀಳದಂತೆ ನೋಡಿಕೊಂಡ ಚಾಲಕನನ್ನು ಪ್ರಯಾಣಿಕರು ರಕ್ಷಿಸಿಕೊಂಡಿದ್ದಾರೆ.

ಧೋನಿ ಖಾತೆಯಿಂದ ‘ಬ್ಲೂ ಬ್ಯಾಡ್ಜ್​’ ಅಳಿಸಿದ ಟ್ವಿಟರ್…!

ತಾಂತ್ರಿಕ ದೋಷದಿಂದಾಗಿ ಬಸ್‌ನ ಟೈರ್‌‌ಗೆ ಹಾನಿಯಾಗಿ ವಾಹನ ಜಾರಿದೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಚಾಲಕ ತಕ್ಷಣವೇ ಬ್ರೇಕ್ ಹಾಕಿ, ಪ್ರಪಾತಕ್ಕೆ ಬೀಳುವ ಮುನ್ನ ಬಸ್‌ ಅನ್ನು ನಿಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...