alex Certify ಕ್ರಿಮಿನಾಶಕ ಸಿಂಪಡಿಸಿದ ಕೈಯಲ್ಲೇ ಊಟ ಮಾಡಿದ ವಿದ್ಯಾರ್ಥಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಮಿನಾಶಕ ಸಿಂಪಡಿಸಿದ ಕೈಯಲ್ಲೇ ಊಟ ಮಾಡಿದ ವಿದ್ಯಾರ್ಥಿ ಸಾವು

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಖಂಡೇರಾಯನಪಲ್ಲಿ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ನಂತರ ಕೈತೊಳೆಯದೇ ಹಾಗೆಯೇ ಊಟ ಮಾಡಿದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಗುರವಾರ ತಡರಾತ್ರಿ ಘಟನೆ ನಡೆದಿದೆ. ಹತ್ತನೇ ತರಗತಿ ಓದುತ್ತಿದ್ದ ಅರುಣ ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ. ಹೊಟ್ಟೆ ನೋವಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅರುಣ ಗುರುವಾರ ಹೊಲದಲ್ಲಿ ಕಡಲೆಗೆ ಕ್ರಿಮಿನಾಶಕ ಸಿಂಪಡಿಸಿ ಕೈ ತೊಳೆದಿರಲಿಲ್ಲ. ಹಾಗೆಯೇ ಮನೆಗೆ ಬಂದು ಊಟ ಮಾಡಿದ್ದು, ಕ್ರಿಮಿನಾಶಕದ ಅಂಶ ಊಟದಲ್ಲಿ ಸೇರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...