alex Certify ನಮ್ಮನ್ನು ಮುಟ್ಟಿ ಸೀರೆ ಎಳೆದಾಡಿದ್ರು, ಕೆಳಗೆ ಬಿದ್ದೆ: ಶಾಸಕಿ ಸೌಮ್ಯ ರೆಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮನ್ನು ಮುಟ್ಟಿ ಸೀರೆ ಎಳೆದಾಡಿದ್ರು, ಕೆಳಗೆ ಬಿದ್ದೆ: ಶಾಸಕಿ ಸೌಮ್ಯ ರೆಡ್ಡಿ

ಬೆಂಗಳೂರು: ನಮ್ಮನ್ನು ಮುಟ್ಟಿ ಎಳೆದಾಡಿದರು. ರಕ್ಷಣೆಗೆ ತಡೆದೆ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ವೇಳೆ ಬೆಂಗಳೂರು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಅವರು ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದ್ದು, ಈ ಆರೋಪ ಅಲ್ಲಗಳೆದ ಅವರು, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆಯುವುದು ಸಹಜ. ಆದರೆ, ಸೀರೆ ಎಳೆದಾಡಿದ್ದರು. ಇದರಿಂದ ನಾನು ಕೆಳಗೆ ಬಿದ್ದೆ. ನನ್ನ ಸುತ್ತಮುತ್ತ ಮಹಿಳಾ ಕಾನ್ ಸ್ಟೇಬಲ್ ಗಳೇ ಇದ್ದರು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...