alex Certify SHOCKING NEWS: ಪ್ರಸಾದ ಕೇಳಿದ್ದಕ್ಕೆ ಬಾಲಕನನ್ನೇ ಥಳಿಸಿದ ಯುವಕ; ಪ್ರಶ್ನಿಸಿದ್ದಕ್ಕೆ ಪೋಷಕರಿಗೂ ಬಿತ್ತು ಏಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಪ್ರಸಾದ ಕೇಳಿದ್ದಕ್ಕೆ ಬಾಲಕನನ್ನೇ ಥಳಿಸಿದ ಯುವಕ; ಪ್ರಶ್ನಿಸಿದ್ದಕ್ಕೆ ಪೋಷಕರಿಗೂ ಬಿತ್ತು ಏಟು

ಬೆಂಗಳೂರು: ದೇವರ ಮೆರವಣಿಗೆ ವೇಳೆ ಬಾಲಕ ಪ್ರಸಾದ ಪಡೆಯಲು ಮುಂದಾದಾಗ ಕೀಳು ಜಾತಿಯವನೆಂದು ಯುವಕನೋರ್ವ ಬಾಲಕನನ್ನು ಥಳಿಸಿರುವ ಘಟನೆ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

ಗ್ರಾಮದಲ್ಲಿ ದೇವರ ಮೆರವಣಿಗೆ ನಡೆಯುತ್ತಿದ್ದ ವೇಳೆ ಬಾಲಕ ಪ್ರಸಾದ ಕೇಳಿದ್ದಾನೆ. ಈ ವೇಳೆ ಯುವಕ ಕಿಶೋರ್ ಹಾಗೂ ಆತನ ಕುಟುಂಬಸ್ಥರು ಕೀಳು ಜಾತಿಯವರು ದೇವರ ಬಳಿ ಬರುತ್ತೀರಾ ಎಂದು ಬೈದು ಹಲ್ಲೆ ಮಾಡಿದ್ದಾರೆ.

ಅಂಚೆ ಕಚೇರಿ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದು ಈಗ ಮತ್ತಷ್ಟು ಸುಲಭ

ಬಾಲಕನ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಆತನ ತಂದೆ, ತಾಯಿಗೂ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...