alex Certify SHOCKING NEWS: ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಯತ್ನ; ಪತ್ನಿ ಸಾವು; ತಂದೆ-ಮಗಳ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಯತ್ನ; ಪತ್ನಿ ಸಾವು; ತಂದೆ-ಮಗಳ ಸ್ಥಿತಿ ಗಂಭೀರ

ಬೆಂಗಳೂರು: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.

ಸಾಲಬಾಧೆಗೆ ಮನನೊಂದು ಪತಿ, ಪತ್ನಿ ಹಾಗೂ ಮಗಳು ಮೂವರು ಹಾಲಿಗೆ ರಾಸಾಯನಿಕ ಬೆರಸಿ ಸೇವಿಸಿದ್ದು, ಪತ್ನಿ ಗೀತಾ (37) ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಪತಿ ಭಾನುಪ್ರಕಾಶ್ (40) ಹಾಗೂ ಮಗಳು ಲೇಖನಾ (14) ಸ್ಥಿತಿ ಗಂಭೀರವಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...