alex Certify ಮೀಸಲಾತಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀಸಲಾತಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಪ್ರಶ್ನೆ

ಬೆಂಗಳೂರು: ಬಡವರಿಗೆ ಬಲ ನೀಡಲು ಮೀಸಲಾತಿ ಬಳಸಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಉಳ್ಳವರಿಗೆ ನೀವು ಮೀಸಲಾತಿಯನ್ನು ಇಟ್ಟುಕೊಳ್ಳುವುದಾದರೆ ಏನು ಇಲ್ಲದವನಿಗೆ ಏನು ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಈಗ ಶೇಕಡ 50 ರಷ್ಟು ಮೀಸಲಾತಿ ಇದೆ. ಬಡವರನ್ನು ಮೇಲೆತ್ತಲು ಈ ಮೀಸಲಾತಿ ಬಳಕೆ ಮಾಡಿ. ಎಷ್ಟೋ ಸಮುದಾಯಗಳಿಗೆ ಇಂದು ಮೀಸಲಾತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ಆದೇಶದನ್ವಯ ಮೀಸಲಾತಿ ಶೇಕಡ 50 ರಷ್ಟು ಮೀರುವಂತಿಲ್ಲ. ಹೀಗಿರುವಾಗ ಅಂಬೇಡ್ಕರ್ ನೀಡಿದ ಮೀಸಲಾತಿ ಅನ್ವಯ ಎಲ್ಲರಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...