alex Certify ಭದ್ರತೆ ದೃಷ್ಟಿಯಿಂದ ಪಾದಯಾತ್ರೆಗೆ ನಿರ್ಬಂಧ: ಕಾರ್ ನಲ್ಲಿ ರಾಹುಲ್ ಗಾಂಧಿ ಪ್ರಯಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರತೆ ದೃಷ್ಟಿಯಿಂದ ಪಾದಯಾತ್ರೆಗೆ ನಿರ್ಬಂಧ: ಕಾರ್ ನಲ್ಲಿ ರಾಹುಲ್ ಗಾಂಧಿ ಪ್ರಯಾಣ

ತುಮಕೂರು: ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು 38 ಕಿಲೋಮೀಟರ್ ಕಾರ್ ನಲ್ಲಿ ತೆರಳಲಿದ್ದಾರೆ. ಹುಳಿಯಾರಿನಿಂದ ಹಿರಿಯೂರುವರೆಗೆ ಪಾದಯಾತ್ರೆ ಬದಲಿಗೆ ಕಾರ್ ನಲ್ಲಿ ಅವರು ಪ್ರಯಾಣ ಬೆಳೆಸಲಿದ್ದಾರೆ.

ಅರಣ್ಯ ಪ್ರದೇಶ ಇರುವುದರಿಂದ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ತೆರಳದೆ ಕಾರ್ ನಲ್ಲಿ ಪ್ರಯಾಣ ಬೆಳೆಸುವರು. ಅರಣ್ಯ ಪ್ರದೇಶ ಇರುವುದರಿಂದ ಭದ್ರತಾ ದೃಷ್ಟಿಯಿಂದ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಅವರು ಕಾರ್ ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ.

ಇಂದು ಬೆಳಗ್ಗೆ ಪೋಚಕಟ್ಟೆಯಿಂದ ಹುಳಿಯಾರುವರೆಗೆ ಪಾದಯಾತ್ರೆ ನಡೆಸಿ ನಂತರ ನೇರವಾಗಿ ಕಾರ್ ನಲ್ಲಿ ಹಿರಿಯೂರಿಗೆ ತೆರಳಿದ್ದಾರೆ. ತುಮಕೂರು ಚಿಕ್ಕನಾಯಕನಹಳ್ಳಿ ಬಳೆಕಟ್ಟೆಯಿಂದ ಬರಕನಾಳು ಗೇಟ್ ವರೆಗೆ ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ ಬರಕನಾಳು ನಿಂದ ಬಸವನಗುಡಿವರೆಗೂ ಪಾದಯಾತ್ರೆ ಮುಂದುವರೆಯಲಿದೆ ಹುಳಿಯಾರಿನಲ್ಲಿ ಕಾರ್ನರ್ ಸಭೆ ನಡೆಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...