alex Certify BREAKING: ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಟಾರ್ಗೆಟ್ ಹತ್ಯೆ: ಗುಂಡಿಟ್ಟು ಪಂಜಾಬ್ ವ್ಯಾಪಾರಿ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಟಾರ್ಗೆಟ್ ಹತ್ಯೆ: ಗುಂಡಿಟ್ಟು ಪಂಜಾಬ್ ವ್ಯಾಪಾರಿ ಕೊಲೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಟಾರ್ಗೆಟ್ ಹತ್ಯೆ ಮುಂದುವರೆದಿದೆ. ಶ್ರೀನಗರದಲ್ಲಿ ಸ್ಥಳೀಯರಲ್ಲದ ಡ್ರೈಫ್ರೂಟ್ಸ್ ಮಾರಾಟಗಾರನನ್ನು ಬುಧವಾರ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

ಶ್ರೀನಗರದ ಹಬಾ ಕಡಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಮೃತರನ್ನು ಅಮೃತಸರ ಮೂಲದ ಸಿಖ್ ಎಂದು ಗುರುತಿಸಲಾಗಿದೆ.

ಹೊರ ರಾಜ್ಯದವರನ್ನು ಗುರಿಯಾಗಿಸಿಕೊಂಡು ನಡೆಸಲಾದ ಹತ್ಯೆ ಇದಾಗಿದೆ. ಭಯೋತ್ಪಾದಕರಿಂದ ಟಾರ್ಗೆಟ್ ಹತ್ಯೆ ನಡೆದಿದ್ದು, ಪೊಲೀಸರು, ಭದ್ರತಾ ಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...