alex Certify ವಿಕೆಟ್​ ಪಡೆದ ಬಳಿಕ ಇಷ್ಟೊಂದು ಸಂಭ್ರಮ ಅಗತ್ಯವಿತ್ತೇ..? ಮುಂಬೈ ಇಂಡಿಯನ್ಸ್​ ತಂಡದ ಬೌಲರ್​ಗೆ ನೆಟ್ಟಿಗರ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಕೆಟ್​ ಪಡೆದ ಬಳಿಕ ಇಷ್ಟೊಂದು ಸಂಭ್ರಮ ಅಗತ್ಯವಿತ್ತೇ..? ಮುಂಬೈ ಇಂಡಿಯನ್ಸ್​ ತಂಡದ ಬೌಲರ್​ಗೆ ನೆಟ್ಟಿಗರ ಪ್ರಶ್ನೆ

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ಸೆಕೆಂಡ್​ ಇನ್ನಿಂಗ್ಸ್​ ಕದನಗಳು ರೋಚಕ ಹಂತವನ್ನು ತಲುಪಿದೆ. ಎರಡು ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್,​ ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ ಗೆಲುವಿನ ನಗೆಯನ್ನು ಬೀರಿದೆ.

ಆರ್​ಸಿಬಿ ವಿರುದ್ಧ ಗೆಲ್ಲಬೇಕು ಎಂದು ರೋಹಿತ್​ ಶರ್ಮಾ ಪಡೆ ಮಾಡಿದ ಯಾವುದೇ ತಂತ್ರವೂ ಫಲಿಸಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಬೌಲರ್​​ ರಾಹುಲ್​ ಚಹರ್​ ತಮ್ಮ ವರ್ತನೆಯ ಕಾರಣದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್​ ಹಾಗೂ ಆರ್.ಸಿ.ಬಿ. ನಡುವಿನ ಪಂದ್ಯ ಮುಗಿದು ಎರಡ್ಮೂರು ದಿನಗಳು ಕಳೆದರೂ ಸಹ ಟ್ವೀಟಿಗರು ಮಾತ್ರ ಪಂದ್ಯದಲ್ಲಿ ನಡೆದ ಕೆಲ ಘಟನೆಗಳನ್ನು ಪರಾಮರ್ಶಿಸುತ್ತಲೇ ಇದ್ದಾರೆ. ಇದರಲ್ಲಿ ಆರ್.​ಸಿ.ಬಿ. ತಂಡದ ಕೆ.ಎಸ್.​ ಭರತ್​ ವಿಕೆಟ್​ ಕಬಳಿಸಿದ ಬಳಿಕ ರಾಹುಲ್​ ಚಹರ್​ ಅದನ್ನು ಸಂಭ್ರಮಿಸಿದ ರೀತಿ ಯಾಕೋ ಟ್ವೀಟಿಗರಿಗೆ ಸರಿ ಬಂದಂತೆ ಕಾಣುತ್ತಿಲ್ಲ. ಆಕ್ರಮಣಕರ ರೀತಿಯಲ್ಲಿ ವಿಕೆಟ್​​ ಕಿತ್ತ ಸಂತಸವನ್ನು ಎಂಜಾಯ್​ ಮಾಡಿರುವ ಚಹರ್​​​ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದಿವೆ.

— Nishant Sharma (@Nishant6862) September 27, 2021

 

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...