alex Certify ’ಆಯುಷ್ಯ ಗಟ್ಟಿಯಿದ್ದರೆ………’: ವೇಗವಾಗಿ ಬಂದ ಕಾರು ಗುದ್ದಿದರೂ ಪಾರಾದ ಸೈಕಲ್ ಸವಾರ | Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಆಯುಷ್ಯ ಗಟ್ಟಿಯಿದ್ದರೆ………’: ವೇಗವಾಗಿ ಬಂದ ಕಾರು ಗುದ್ದಿದರೂ ಪಾರಾದ ಸೈಕಲ್ ಸವಾರ | Video

ಆಯುಷ್ಯ ಗಟ್ಟಿಯಿದ್ದರೆ ಅದೆಂಥಾ ಅನಾಹುತದಿಂದಲೂ ಪಾರಾಗಿ ಬರಬಹುದು. ಈ ಮಾತನ್ನು ಸಾಬೀತು ಮಾಡುವ ವಿಡಿಯೋಗಳನ್ನು ನಾವು ಪದೇ ಪದೇ ಆನ್ಲೈನ್‌ನಲ್ಲಿ ಕಂಡಿದ್ದೇವೆ.

ವೇಗವಾಗಿ ಬೈಸಿಕಲ್ ಸವಾರಿ ಮಾಡುತ್ತಿರುವ ಯುವಕನೊಬ್ಬ, ರಸ್ತೆಯಲ್ಲಿ ಲಾರಿಯೊಂದು ನಿಂತಿದ್ದ ಕಾರಣ ಸ್ಪಷ್ಟವಾಗಿ ದಾರಿ ಕಾಣದೇ ಇದ್ದರೂ ಸಹ ಎಡಕ್ಕೆ ತಿರುಗಿದ್ದಾನೆ. ಇದೇ ವೇಳೆ ಎದುರು ದಿಕ್ಕಿನಿಂದ ಕಾರೊಂದು ಭಾರೀ ವೇಗದಲ್ಲಿ ಬರುತ್ತಿದೆ.

ನೋಡ ನೋಡುತ್ತಲೇ ಕಾರಿಗೆ ಗುದ್ದುತ್ತಾನೆ ಸೈಕ್ಲಿಸ್ಟ್‌. ಅಪಘಾತದ ರಭಸಕ್ಕೆ ಬೈಸಿಕಲ್ ಗಾಳಿಯಲ್ಲಿ ಹಾರಿ ನೆಲಕ್ಕಪ್ಪಳಿಸು‌ತ್ತದೆ. ಇಷ್ಟೆಲ್ಲಾ ಆದರೂ ಸಹ ಪವಾಡಸದೃಶವಾಗಿ ಬೈಸಿಕಲ್ ಸವಾರ ಸ್ವಲ್ಪವೂ ನೋವಾಗದೇ ಪಾರಾಗುತ್ತಾನೆ.

— How Did You Get Out Alive ? (@whatcouIdGwrong) March 29, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...