alex Certify ವಿಡಿಯೋ: ಮರುಭೂಮಿಯಲ್ಲಿ ದಣಿದು ಬಂದ ತೋಳಕ್ಕೆ ನೀರುಣಿಸಿದ ಹೃದಯವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಮರುಭೂಮಿಯಲ್ಲಿ ದಣಿದು ಬಂದ ತೋಳಕ್ಕೆ ನೀರುಣಿಸಿದ ಹೃದಯವಂತ

ಉತ್ತರ ಗೋಳಾರ್ಧದಲ್ಲಿ ದಿನೇ ದಿನೇ ತಾಪಮಾನ ಏರಿಕೆಯ ಕಾರಣದಿಂದ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತೆ ಆಗಿದೆ. ಬಹಳಷ್ಟು ಬಾರಿ ಪ್ರಾಣಿಗಳಿಗೆ ಕುಡಿಯಲು ನೀರು ಸಿಗಲಿ ಎಂದು ಜನರು ತಮ್ಮ ಮನೆಗಳ ಅಂಗಳದಲ್ಲಿಯೇ ವ್ಯವಸ್ಥೆ ಮಾಡಿರುತ್ತಾರೆ.

ನೀರಿಗಾಗಿ ಹುಡುಕಾಡಿ ದಣಿವಾಗಿದ್ದ ತೋಳವೊಂದಕ್ಕೆ ಬಾಟಲಿಯಲ್ಲಿ ನೀರುಣಿಸುತ್ತಿರುವ ವ್ಯಕ್ತಿಯೊಬ್ಬರು, ಅದರ ತಲೆ ಮೇಲೂ ಒಂದಷ್ಟು ಹನಿ ಚಿಮುಕಿಸಿ ಅದನ್ನು ತಣ್ಣಗೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದೇ ರೀತಿ ಬೇಸಿಗೆಯ ಬೇಗೆಗೆ ದಣಿದ ಜೀವಗಳಿಗೆ ಕುಡಿಯಲು ನೀರು ಕೊಡುತ್ತಿರುವ ಅನೇಕ ಮಂದಿ ಸಹೃದಯಿಗಳ ವಿಡಿಯೋಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...