alex Certify ಈಜಲು ಹೋದಾಗಲೇ ದುರಂತ: ಸುಳಿಗೆ ಸಿಲುಕಿ ಇಬ್ಬರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜಲು ಹೋದಾಗಲೇ ದುರಂತ: ಸುಳಿಗೆ ಸಿಲುಕಿ ಇಬ್ಬರ ಸಾವು

ಶಿವಮೊಗ್ಗ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಭದ್ರಾವತಿ ಕಾಗದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಗೊಪ್ಪೇನಹಹಳ್ಳಿಯ ಆಂಜನೇಯ ಬಂಡೆ ಸಮೀಪ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಭದ್ರಾವತಿ ಜನ್ನಾಪುರದ ರಾಜೇಶ್(38), ಮನೋಜ್(17) ನೀರು ಪಾಲಾಗಿದ್ದಾರೆ. ತೀವ್ರ ಹುಡುಕಾಟದ ನಂತರ ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಸೈಕ್ಲಿಂಗ್ ಬಳಿಕ ಇವರು ಭದ್ರಾ ನದಿಗೆ ಈಜಲು ಇಳಿದಿದ್ದು, ನೀರಿನ ಸುಳಿಗೆ ಸಿಲುಕಿದ್ದಾರೆ. ಪಾರಾಗುವ ಪ್ರಯತ್ನ ಫಲಿಸದೇ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಭದ್ರಾವತಿ ಕಾಗದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಗೊಪ್ಪೇನಹಹಳ್ಳಿಯ ಆಂಜನೇಯ ಬಂಡೆ ಸಮೀಪ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಭದ್ರಾವತಿ ಜನ್ನಾಪುರದ ರಾಜೇಶ್(38), ಮನೋಜ್(17) ನೀರು ಪಾಲಾಗಿದ್ದಾರೆ. ತೀವ್ರ ಹುಡುಕಾಟದ ನಂತರ ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಸೈಕ್ಲಿಂಗ್ ಬಳಿಕ ಇವರು ಭದ್ರಾ ನದಿಗೆ ಈಜಲು ಇಳಿದಿದ್ದು, ನೀರಿನ ಸುಳಿಗೆ ಸಿಲುಕಿದ್ದಾರೆ. ಪಾರಾಗುವ ಪ್ರಯತ್ನ ಫಲಿಸದೇ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...