alex Certify ಮುದ್ದಿನ ಕರುಗಳಿಗೆ ಮನಸೋತ ಸಿಎಂ ಯಡಿಯೂರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಿನ ಕರುಗಳಿಗೆ ಮನಸೋತ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಇರುವ ಮುದ್ದಿನ ಕರುಗಳ ಮೈದಡವದೇ ಅವರ ಬೆಳಗಿನ ವಾಕಿಂಗ್ ಪೂರ್ಣವಾಗುವುದಿಲ್ಲ. ಮನೆಯಲ್ಲಿರುವ ನಂದೀಶ ಮತ್ತು ಬಸವ ಹೆಸರಿನ ಕರುಗಳ ಕಂಡರೆ ಸಿಎಂಗೆ ಅಕ್ಕರೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ.

ನನ್ನ ದಿನಚರಿ ಪ್ರಾರಂಭವಾಗುವುದೇ ಬೆಳಗಿನ ನಡಿಗೆಯ ಮೂಲಕ. ಆ ಸಮಯದಲ್ಲಿ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವಣ್ಣನ ಮೈದಡವದೇ ಅದು ಪೂರ್ಣವಾಗುವುದಿಲ್ಲ. ಮೂಕಪ್ರಾಣಿಗಳ ಪ್ರೀತಿ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...