alex Certify ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರವಾಗಿ ಸ್ಥಾನಿಕರ ನಡುವೆ ಜಗಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರವಾಗಿ ಸ್ಥಾನಿಕರ ನಡುವೆ ಜಗಳ

ಮಂಡ್ಯ: ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ವೈರಮುಡಿ ಉತ್ಸವ ನಡೆಯುತ್ತಿದ್ದು, ಚೆಲುವ ನಾರಾಯಣನ ವಜ್ರ ಖಚಿತ ಕಿರೀಟದ ಬಳಿ ಕುಳಿತುಕೊಳ್ಳವ ವಿಚಾರವಾಗಿ ಸ್ಥಾನಿಕರ ನಡುವೆ ಜಗಳ ನಡೆದಿದೆ.

ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆಯಿಂದ ವಜ್ರ ಖಚಿತ ಕಿರೀಟವನ್ನು ವಾಹನದ ಮೂಲಕ ದೇವಾಲಯಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ದೇವಾಲಯದ ಮೊದಲ ಸ್ಥಾನಿಕರು ಹಾಗೂ 4ನೇ ಸ್ಥಾನಿಕರ ನಡುವೆ ಜಗಳ ನಡೆದಿದೆ.

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ATM ವಹಿವಾಟು ವಿಫಲವಾದ್ರೂ 25 ರೂ. ದಂಡ – ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಹೊರೆ

ಕಿರೀಟ ಸಾಗಿಸುವ ವಾಹನದಲ್ಲಿ ಮೊದಲ ಸ್ಥಾನಿಕರಿಗಷ್ಟೇ ಅವಕಾಶ ನೀಡಬೇಕು. ಕಿರೀಟದ ಬಳಿ ನಾಲ್ಕನೇ ಸ್ಥಾನಿಕರು ಕೂರಬಾರದೆಂದು ಮೊದಲ ಸ್ಥಾನಿಕರಾದ ನಾರಾಯಣ ಅಯ್ಯಂಗಾರ್ ಜಗಳ ಆರಂಭಿಸಿದ್ದಾರೆ. ನಾಲ್ಕನೇ ಸ್ಥಾನಿಕರಾದ ಶ್ರೀನಿವಾಸ್ ಗುರೂಜಿ ಅವರೊಂದಿಗೆ ಅಯ್ಯಂಗಾರ್ ವಾಗ್ವಾದ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಮಧ್ಯಪ್ರವೇಶಿಸಿ ನಾಲ್ಕನೇ ಸ್ಥಾನಿಕರನ್ನು ವಾಹನದ ಮುಂಭಾಗ ಕೂರಿಸಿದ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...