alex Certify ಇದೆಂಥಾ ವಿಕೃತಿ…..ಅಯ್ಯೋ ಪಾಪ ಎನ್ನುವಂತಿದೆ ಈ ಮೀನಿನ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೆಂಥಾ ವಿಕೃತಿ…..ಅಯ್ಯೋ ಪಾಪ ಎನ್ನುವಂತಿದೆ ಈ ಮೀನಿನ ಸ್ಥಿತಿ

ಉತ್ತರ ಕನ್ನಡ: ಮೀನುಗಾರರ ಬಲೆಗೆ ಸಿಕ್ಕು, ನೀರಿನಿಂದ ಹೊರಬಂದ ಮೀನು ತನ್ನ ಪ್ರಾಣ ಉಳಿಸಿಕೊಳ್ಳಲು ವಿಲವಿಲ ಒದ್ದಾಡುತ್ತಿದ್ದರೆ ಕಿಡಿಗೇಡಿಗಳು ಮೀನಿನ ಬಾಯಿಗೆ ಬೀಡಿ ಇಟ್ಟು ವಿಕೃತವಾಗಿ ಸಂಭ್ರಮಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬೈತಕೋಲದಲ್ಲಿ ಮೀನುಗಾರರ ಬಲೆಗೆ ಬಿದ್ದ ಮೀನು ಸಂಕಷ್ಟದಿಂದ ಬಾಯಿ ತೆರೆದು ನೋಡುತ್ತಿದ್ದರೆ, ವ್ಯಕ್ತಿಯೊಬ್ಬ ಅದರ ಬಾಯಿಗೆ ಬೀಡಿ ಇಟ್ಟು ಬೆಂಕಿ ಹಚ್ಚಿದ್ದಾನೆ. ಉಸಿರಾಟಕ್ಕಾಗಿ ಮೀನು ಪರದಾಡುತ್ತಿದ್ದರೆ ಕಿಡಿಗೇಡಿಗಳು ಮಜಾ ತೆಗೆದುಕೊಂಡಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Posted by Rafi Bagawan on Sunday, November 29, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...