alex Certify ಜೆಡಿಎಸ್ ಬಿಡುವವರ ಬಗ್ಗೆ HDK ಅಚ್ಚರಿ ಹೇಳಿಕೆ: ಯಾರೇ ಪಕ್ಷ ಬಿಟ್ರೂ ನನಗೇನು ಶಾಕ್ ಆಗಲ್ಲ ಎಂದ್ರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಡಿಎಸ್ ಬಿಡುವವರ ಬಗ್ಗೆ HDK ಅಚ್ಚರಿ ಹೇಳಿಕೆ: ಯಾರೇ ಪಕ್ಷ ಬಿಟ್ರೂ ನನಗೇನು ಶಾಕ್ ಆಗಲ್ಲ ಎಂದ್ರು

ಬೆಂಗಳೂರು: ಮುಂದಿನ ಚುನಾವಣೆಗೆ ಪಕ್ಷವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಕೆಲವರು ಪಕ್ಷವನ್ನು ತೊರೆಯುತ್ತಾರೆ. ಯಾರು ಪಕ್ಷವನ್ನು ಬಿಡುತ್ತಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಚುನಾವಣೆ ಘೋಷಣೆಗೆ ಮೊದಲೇ ನನಗೆ ಎಲ್ಲವೂ ಗೊತ್ತಿದೆ ಎಂದು ತಿಳಿಸಿದ್ದಾರೆ.

ಯಾರೇ ಪಕ್ಷ ಬಿಟ್ಟು ಹೋದರೂ ನನಗೆ ಶಾಕ್ ಆಗುವುದಿಲ್ಲ. 2006 ರಲ್ಲಿ ಎಷ್ಟು ಜನ ಜೆಡಿಎಸ್ ಪಕ್ಷ ಬಿಟ್ಟು ಹೋಗಿದ್ದಾರೆ. 2006ರ ನಂತರ ಹಲವರು ಪಕ್ಷ ಬಿಟ್ಟು ಹೋದರೂ ಪಕ್ಷವನ್ನು ಉಳಿಸಲು ನಮ್ಮ ಕುಟುಂಬ ಶ್ರಮಿಸಿದೆ, ಶ್ರಮಿಸಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...