alex Certify ಬಿದಿರಿನ ಕೊರತೆ: ಕೆನಡಾದಿಂದ ಚೀನಾಗೆ ವಾಪಸಾದ ಪಾಂಡಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದಿರಿನ ಕೊರತೆ: ಕೆನಡಾದಿಂದ ಚೀನಾಗೆ ವಾಪಸಾದ ಪಾಂಡಾ…!

ಬಿದಿರಿನ ಕೊರತೆಯ ಕಾರಣ ಕೆನಡಾದ ಮೃಗಾಲಯದಲ್ಲಿದ್ದ ಎರಡು ದೈತ್ಯ ಪಾಂಡಾಗಳನ್ನು ಚೀನಾಗೆ ಮರಳಿ ಕಳುಹಿಸಲಾಗಿದೆ. ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ಪಾಂಡಾಗಳಾದ ಎರ್‌ ಶುನ್ ಹಾಗೂ ಡಾ ಮಾವೋ ಹೆಸರಿನ ಪಾಂಡಾಗಳು ಇದ್ದವು.

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಈ ಪಾಂಡಾಗಳಿಗೆ ಬಿದಿರು ಒದಗಿಸುವುದು ಭಾರೀ ಕಷ್ಟವಾಗಿರುವ ಕಾರಣ ಇಬ್ಬರನ್ನೂ ಸಹ ಚೀನಾಗೆ ಮರಳಿ ಕಳುಹಿಸಲಾಗಿದೆ ಎಂದು ಮೃಗಾಲಯದ ಟ್ವಿಟರ್‌ ಫೀಡ್‌ನಲ್ಲಿ ತಿಳಿಸಲಾಗಿದೆ.

ತಿಂಗಳುಗಟ್ಟಲೇ ಕಷ್ಟಪಟ್ಟು ಅಂತಾರಾಷ್ಟ್ರೀಯ ಪರ್ಮಿಟ್‌ಗಳನ್ನು ಪಡೆದ ನಂತರ ಇಂದು ಈ ಇಬ್ಬರೂ ದಿಗ್ಗಜರು ತಮ್ಮ ಮನೆಯತ್ತ ಹೊರಟಿದ್ದಾರೆ ಎಂದು ಮೃಗಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...